Webdunia - Bharat's app for daily news and videos

Install App

ಸಿಲಿಕಾನ್ ಸಿಟಿಯಲ್ಲಿ ಆಯುಧಪೂಜೆ ಖರೀದಿ ಭರಾಟೆ ಜೋರು

Webdunia
ಭಾನುವಾರ, 22 ಅಕ್ಟೋಬರ್ 2023 (15:05 IST)
ಕೆ.ಆರ್.ಮಾರ್ಕೆಟ್ ನಲ್ಲಿ ಖರೀದಿಗೆ ಜನರು ಮುಗಿಬಿದ್ದಿದ್ದಾರೆ.ಹಬ್ಬದ ಸಂಭ್ರಮದಲ್ಲಿದ್ದವರಿಗೆ ಹೂ-ಹಣ್ಣಿನ ದರ ಏರಿಕೆ ಬಿಸಿ ತಟ್ಟಿದೆ.ಅಕಾಲಿಕ ಮಳೆಯಿಂದ  ಹೂ-ಹಣ್ಣಿನ ದರ ಗಗನಕ್ಕೇರಿದೆ.
 
ಗಗನಕ್ಕೇರಿದ ಹೂಗಳ ದರ(ಕೆಜಿಗೆ)
 
- ಮಲ್ಲಿಗೆ-ಕೆಜಿಗೆ 1000 ರಿಂದ 1200 ರೂ.
- ಸೇವಂತಿಗೆ- 300 ರಿಂದ 500 ರೂ.
- ಗುಲಾಬಿ-200 ರಿಂದ 309 ರೂ.
- ಕನಕಾಂಬರ-1100 ದಿಂದ 1300 ರೂ.
- ಮಳ್ಳೆ ಹೂವು-800 ರಿಂದ 1000 ರೂ.
 
 
ಹಣ್ಣುಗಳ ದರವೂ ದುಬಾರಿ
 
- ಏಲಕ್ಕಿ ಬಾಳೆ :120 ರಿಂದ 140 ರೂ.
- ಅನಾನಸ್ :40 ರಿಂದ 70 ರೂ.
- ದಾಳಿಂಬೆ - 100 ರಿಂದ 150 ರೂ.
- ಸೇಬು -180 ರಿಂದ 350 ರೂ.
 
*ಕಳೆದ ಬಾರಿಗಿಂತ ಈ ಬಾರಿ ಬೂದು ಕುಂಬಳಕಾಯಿ ದರ ಏರಿಕೆಯಾಗಿದೆ.ಕೆಜಿಗೆ 30ರೂ ಇದ್ದ ಬೂದುಗುಂಬಳ‌ ಈಗ ಕೆಜಿಗೆ 150ರಿಂದ 200ರೂಪಾಯಿಯಾಗಿದೆ.ತಮಿಳುನಾಡು, ಆಂಧ್ರಪ್ರದೇಶದಿಂದ ಬೂದು ಕುಂಬಳಕಾಯಿ ನಗರಕ್ಕೆ ಬರುತ್ತಿದ್ದು,ಈ ಬಾರಿ ಮಳೆ ಇಲ್ಲದೆ, ಇಳುವರಿ ಕಡಿಮೆಯಾಗಿದ್ದರಿಂದ ದರ ಏರಿಕೆಯಾಗಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments