Webdunia - Bharat's app for daily news and videos

Install App

ಕುಖ್ಯಾತ ಕಳ್ಳರನ್ನ ಬಂಧಿಸಿದ ಆಶೋಕ್ ನಗರ ಪೊಲೀಸರು

Webdunia
ಮಂಗಳವಾರ, 10 ಅಕ್ಟೋಬರ್ 2023 (17:22 IST)
ಅಶೋಕನಗರ ಪೊಲೀಸ್ರಿಂದ ಕುಖ್ಯಾತ ಕನ್ನ ಹಾಕಿ ಕಳವು ಮಾಡಿದ ಆರೋಪಿಗಳನ್ನ ಬಂಧನ ಮಾಡಲಾಗಿದೆ.ಶಾಂತಿನಗರ ಜೈನ್ ಟೆಂಪಲ್ ನಲ್ಲಿ‌ ಕಳವು ಮಾಡಿದ್ರು.ಜೈನ್ ಟೆಂಪಲ್ ಗೆ ಟೈಲ್ಸ್ ಕೆಲಸ ಮಾಡಲು ಆರೋಪಿಗಳು ಬಂದಿದ್ರು.ಕೆಲಸ ಮುಗಿಸಿದ ಬಳಿಕ‌ಎರಡು ತಿಂಗಳ ನಂತರ ಕಳ್ಳತನ ಮಾಡಿದ್ದಾರೆ.ಹಳೆ ಕಾಲದ ಆಭರಣಗಳು ತುಂಬಾ ಬೆಲೆ ಬಾಳುತ್ತವೆ ಎಂದು ಕೃತ್ಯ ಎಸೆಗಿದ್ದಾರೆ.ಜೋಶಿರಾಮ್, ರೇಷ್ಮರಾಮ್ ಹಾಗೂ ಸಹಚರರ ಬಂಧಿಸಲಾಗಿದೆ.ಬಂಧಿತರಿಂದ 9.70 ಲಕ್ಷ ಮೌಲ್ಯದ 14 ಕೆ.ಜಿ ತೂಕದ 9 .70 ಬೆಳ್ಳಿ ಆಭರಣ ವಶಕ್ಕೆಪಡೆಯಲಾಗಿದೆ.ರಾಜಸ್ಥಾನದ ಪಾಲಿ ಜಿಲ್ಲೆ ಮೂಲದ ಆರೋಪಿಗಳಾಗಿದ್ದು,ಆಭರಣ ಕದ್ದು ಮಣ್ಣಿನಲ್ಲಿ  ಆರೋಪಿಗಳು ಹೂತಿಟ್ಟಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Siddaramaiah: ಕಮಿಷನರ್ ಭದ್ರತೆ ಕೊಡ್ಬೇಕಿತ್ತು, ನಂದೇನು ತಪ್ಪಿದೆ ಎಂದ ಸಿಎಂ: ಆರ್ಡರ್ ಕೊಟ್ಟಿದ್ದು ನೀವಲ್ವಾ ಎಂದ ಪಬ್ಲಿಕ್

Karnataka Weather: ಇಂದಿನಿಂದ ಈ ಜಿಲ್ಲೆಗಳಿಗೆ ಭಾರೀ ಮಳೆ, ಹೈ ಅಲರ್ಟ್ ಘೋಷಣೆ

Suhas Shetty Murder: ತನಿಖೆಯಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಗೃಹ ಸಚಿವಾಲಯದ ಆದೇಶದಲ್ಲೇನಿದೆ

ರೇಣುಕಾಸ್ವಾಮಿ ತಂದೆ ಕಣ್ಣೀರು: ಮಾನವೀಯತೆಯಿಂದಾದ್ರೂ ಸೊಸೆಗೆ ಸರ್ಕಾರಿ ನೌಕರಿ ಕೊಡಿಸಿ

ಯಡಿಯೂರಪ್ಪ ಮನೆ ಮದುವೆಯಲ್ಲಿ ಸಿದ್ದರಾಮಯ್ಯ: ಒಳಗೊಳಗೆ ಎಲ್ಲಾ ಚೆನ್ನಾಗೇ ಇರ್ತೀರಾ ನೆಟ್ಟಿಗರ ಟಾಂಗ್

ಮುಂದಿನ ಸುದ್ದಿ
Show comments