Webdunia - Bharat's app for daily news and videos

Install App

ನಗರದಲ್ಲಿ ಪ್ಲೇಕ್ಸ್ ಗಳು ಬ್ಯಾನರ್ ಗಳು ನಿಲುತ್ತಿದ್ದಂತೆ, ಶುರುವಾಗಿತ್ತು ಪೋಸ್ಟರ್ ಗಳ ಹಾವಳಿ..!

Webdunia
ಬುಧವಾರ, 15 ಮಾರ್ಚ್ 2023 (13:33 IST)
ಪೋಸ್ಟರ್ ವಿಚಾರದಲ್ಲಿ ಬಿಬಿಎಂಪಿ ಕೈ ಕಟ್ಟಿ ಬಾಯ್ ಮುಚ್ಚಿ ಕುಳಿತ್ತಿರೊದು ಯಾಕೆ ? ಮಾದ್ಯಮದಲ್ಲಿ ಸುದ್ದಿ ಪ್ರಸಾರವಾಗ್ತಿದಂತೆ  ಬಿಬಿಎಂಪಿ ಪೊಲೀಸ್ ಕಮಿಷನರ್ ಜೊತೆ ಹೈ ವೊಲ್ಟೇಜ್ ಮೀಟಿಂಗ್ ನಡೆಸಿದೆ.ರಾಜಕೀಯ ಪಕ್ಷಗಳು ಪೊಸ್ಟರ್ ವಿಚಾರದಲ್ಲಿ ಕಾನೂನಿನ ನಿಯಮಗಳನ್ನು ಗಾಳಿಗೆ ತುರಿ ಪಾಲಿಕೆ ಏಕಾಏಕಿ ಪೋಸ್ಟರ್ ಗೆ ಬ್ರೇಕ್ ಹಾಕಿದೆ.ಮುಂಬರುವ ಎಲೆಕ್ಷನ್  ತಯಾರಿಗಾಗಿ  ಪೋಸ್ಟರ್ ಗಳು ರಾರಾಜಿಸಿತ್ತಿದೆ.
 
ಪೋಸ್ಟರ್ ವಿಚಾರದಲ್ಲಿ ಚೀಫ್ ಕಮೀಷನರ್ ಕಂದಾಯ ವಿಭಾಗದ ಅಧಿಕಾರಿಗಳಿಂದ ಪೊಲೀಸ್ ಕಮೀಷನರ್ ಜೊತೆ ಮೀಟಿಂಗ್ ಮಾಡಲ್ಲಿದ್ದಾರೆ.ಸಭೆಯಲ್ಲಿ ಪ್ಲೆಕ್ಸ್,ಬ್ಯಾನರ್,ಪೋಸ್ಟರ್ ಗೆ ಕಡಿವಾಣ ಹಾಕಲು ದೊಡ್ಡ ಮಟ್ಟದಲ್ಲಿ ತೀರ್ಮಾನ ಮಾಡಲಾಗಿದೆ.ಈಗಾಗಲೇ ಒಟ್ಟು 90 ಕಂಪ್ಲೇಂಟ್ ಗಳಲ್ಲಿ 52 ಗಳು ಎಪ್,ಐ,ಆರ್ ದಾಖಲಾಗಿದೆ.ಸಂಬಂದಿಸಿದ ಠಾಣೆಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್ ಕಮಿಷನರ್ ಮತ್ತು ಪಾಲಿಕೆ ಕಮೀಷನ್ ಅಧಿಕಾರಿಗಳಿಂದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ಎಲೆಕ್ಷನ್ ಪೂರ್ವ ಸಿದ್ದತೆಗಾಗಿ ಯಾವುದೇ ನಿಯಮಗಳಲ್ಲಿ ಉಲ್ಲಂಘನೆಯ ಯಾದರೆ ಕಠಿಣ ಕ್ರಮ ಎಂದು ಪಾಲಿಕೆ ಕಮಿಷನರ್ ತುಷರ್ ಗಿರಿನಾಥ್ ಆದೇಶ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಾಲು ಸಾಲು ಪ್ರತಿಭಟನೆ ಬೆನ್ನಲ್ಲೇ ದೊಡ್ಡ ಮಟ್ಟದ ಸಭೆ ನಡೆಸಿದ ಮಲ್ಲಿಕಾರ್ಜುನ ಖರ್ಗೆ

ಆರ್ಯಭಟ್ಟರು ಸೊನ್ನೆಯಿಂದ ಇತಿಹಾಸ ನಿರ್ಮಿಸಿದರು: ಪ್ರಧಾನಿ ಮೋದಿ

ಲಕ್ಷ್ಮೀ ಹೆಬ್ಬಾಳಕರ, ರಾಜ್ಯಪಾಲರ ಸಹಿ ನಕಲು ಮಾಡಿ ಲಕ್ಷಾಂತರ ವಂಚನೆ: ಬಿಗ್ ಅಪ್ಡೇಟ್ ನೀಡಿದ ಎಸ್‌ಪಿ

ಲಾಲ್‌ ಬಾಗ್‌, ಕಬ್ಬನ್ ಪಾರ್ಕ್‌ನಂತಹ ಇನ್ನಷ್ಟು ಉದ್ಯಾನವನಗಳ ಅಗತ್ಯವಿದೆ: ಈಶ್ವರ್ ಖಂಡ್ರೆ

ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: ವರದಿ ಬಿಡುಗಡೆಗೆ ಬಿಜೆಪಿ ಆಗ್ರಹ

ಮುಂದಿನ ಸುದ್ದಿ
Show comments