Select Your Language

Notifications

webdunia
webdunia
webdunia
webdunia

ಜಿಂಕೆ ಕೊಂದು ಭಕ್ಷಿಸಿ, ಕೊಂಬು ಮಾರಲು ಬಂದಿದ್ದವರ ಬಂಧನ

ಜಿಂಕೆ ಕೊಂದು ಭಕ್ಷಿಸಿ, ಕೊಂಬು ಮಾರಲು ಬಂದಿದ್ದವರ ಬಂಧನ
ಮಂಡ್ಯ , ಬುಧವಾರ, 8 ನವೆಂಬರ್ 2023 (17:20 IST)
ಜಿಂಕೆಗಳನ್ನು ಕೊಂದು ಅದರ ಕೊಂಬು ಮಾರಾಟಕ್ಕೆ ಯತ್ನಿಸಿದ್ದ ಇಬ್ಬರು ಕಾರ್ಮಿಕರು ಬೆಂಗಳೂರಿನ ವೈಯಾಲಿಕಾವಲ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕರಿತ್ಯಾನಹಳ್ಳಿ ಗ್ರಾಮದ ಕೆ.ಎಂ.ಶೇಖರ್‌ ಹಾಗೂ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕುಪ್ಪೆದೊಡ್ಡಿ ಗ್ರಾಮದ ರೈಮಂಡ್ ಬಂಧಿತರಾಗಿದ್ದು, ಆರೋಪಿಗಳಿಂದ ₹12 ಲಕ್ಷ ಮೌಲ್ಯದ 12 ಜಿಂಕೆ ಕೊಂಬುಗಳನ್ನು ಜಪ್ತಿ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೃಹಲಕ್ಷ್ಮಿ ಪರಿಹಾರಕ್ಕಾಗಿ ಖುದ್ದು ಫೀಲ್ಡ್ ಗಿಳಿದ ಸಚಿವೆ ಹೆಬ್ಬಾಳ್ಕರ್