Select Your Language

Notifications

webdunia
webdunia
webdunia
webdunia

ಬೆಸ್ಕಾಂ ನಲ್ಲಿ ಕೆಲಸ ಪಡೆಯಲು ನಕಲಿ ದಾಖಲಿ ಸೃಷ್ಟಿಸಿದ ಆರೋಪಿಯ ಬಂಧನ

ಬೆಸ್ಕಾಂ ನಲ್ಲಿ ಕೆಲಸ ಪಡೆಯಲು ನಕಲಿ ದಾಖಲಿ ಸೃಷ್ಟಿಸಿದ ಆರೋಪಿಯ ಬಂಧನ
ಚಿತ್ರದುರ್ಗ , ಗುರುವಾರ, 22 ಡಿಸೆಂಬರ್ 2022 (18:57 IST)
ಅನುಕಂಪದ ಆಧಾರದ ಮೇಲೆ ಬೆಸ್ಕಾಂ ನಲ್ಲಿ ಕೆಲಸ ಪಡೆಯಲು ನಕಲಿ ದಾಖಲಿ ಸೃಷ್ಟಿಸಿದ ಆರೋಪಿಗಳನ್ನ ಬಂದಿಸಿ.‌ಜೈಲಿಗೆ ಅಟ್ಟಿದ್ದಾರೆ. ಇನ್ನೂ ಈ‌ ಕೃತ್ಯಕ್ಕೆ  ಸಾಥ್ ಕೊಟ್ಟಿದ್ದ ಎಂಟು ಜನ ಆರೋಪಿಗಳು ಕೂಡ ಜೈಲು ಪಾಲಾಗಿದ್ದಾರೆ. ಇನ್ನೂ ರಾಜ್ಯಾದ್ಯಂತ ಸಂಚಲಕ ಮೂಡಿಸಿದ ಈ‌ ಪ್ರಕರಣವನ್ನು ಬೇದಿಸಿದ ಚಿತ್ರದುರ್ಗದ ಕೋಟೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್  ಅರ್ಜುನ್ ಲಿಂಗಾರೆಡ್ಡಿ ಗೆ ಜಿಲ್ಲಾ ‌ವರಿಷ್ಟಾಧಿಕಾರಿ ಪರುಶುರಾಮ್ 10 ಸಾವಿರ ಬಹುಮಾನ ನೀಡಿ ಪ್ರೋತ್ಸಾಹಿಸಿದ್ದರು. ಇದರಿಂದ ಪೊಲೀಸ್ ‌ಇಲಾಖೆ ಮತ್ತಷ್ಟು ಒಳ್ಳೆಯ ಕೆಲಸಗಳು ಮಾಡಲಿ ಎಂದು ಹಾರೈಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಅವೈಜ್ಞಾನಿಕ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸಭೆ ನಡೆಸಬೇಕೆಂದು ಸರ್ಕಾರಕ್ಕೆ ಮನವಿ