Select Your Language

Notifications

webdunia
webdunia
webdunia
webdunia

ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಸಾರ್ವಜನಿಕರಿಗೆ ಊಟದ ವ್ಯವಸ್ಥೆ- ಕ್ಯೂಗಟ್ಟಿ ನಿಂತ ಜನ

ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಸಾರ್ವಜನಿಕರಿಗೆ ಊಟದ ವ್ಯವಸ್ಥೆ- ಕ್ಯೂಗಟ್ಟಿ ನಿಂತ ಜನ
bangalore , ಶುಕ್ರವಾರ, 11 ನವೆಂಬರ್ 2022 (14:01 IST)
ನಾಡಪ್ರಭು ಕೆಂಪೇಗೌಡರ ಪ್ರತಿಮೆ ಉದ್ಘಾಟನಾ ಕಾರ್ಯಕ್ರಮದ ಬಳಿಕ ಪ್ರಧಾನಿ ಮೋದಿ ಅವರು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದಾರೆ.ಹೀಗಾಗಿ ವೇದಿಕೆ ಸಿದ್ಧಪಡಿಸಿದ್ದು,ಶಾಸಕರಿಗೆ ,ಸಚಿವರಿಗೆ,ಸಂಸದರಿಗೆ ಪ್ರತ್ಯೇಕ ಆಸನ ವ್ಯವಸ್ಥೆ.ಸಾರ್ವಜನಿಕರಿಗೂ 3 ಲಕ್ಷ ಆಸನಗಳ ಅಧಿಕ ವ್ಯವಸ್ಥೆ ಮಾಡಲಾಗಿದೆ,ಈಗಾಗಲೇ ವೇದಿಕೆಯಲ್ಲಿ ಸಚಿವ ಅಶ್ವಥ್ ನಾರಾಯಣ,ಸಚಿವ ಸಿ ಪಾಟೀಲ್ ,ಸುಮಾರು 2 ಲಕ್ಷ ಜನ ಸೇರಿಸುವ ನಿರೀಕ್ಷೆಯಲ್ಲಿ ಬಿಜೆಪಿ ನಾಯಕರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.
 
ಈ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗಾಗಿ ಊಟದ ವ್ಯವಸ್ಥೆ ಮಾಡಲಾಗಿದೆ.ಸುಮಾರು 2 ಲಕ್ಷ ಜನರಿಗೆ ಬೆಳಗಿನ ಉಪಹಾರ ಮತ್ತು ಮಧ್ಯದ ಊಟದ ವ್ಯವಸ್ಥೆ ಮಾಡಲಾಗಿದೆ,ಟೊಮೊಟೊ ಬಾತ್ ಮೊಸರು ಬಜ್ಜಿ ಮೈಸೂರ್ ಪಾಕ್ ಬೆಳಗಿನ ಉಪಹಾರ,ಮದ್ಯಾನನ ಉಪಹಾರ ಪಲಾವ್ ಮೊಸರು ಬಜ್ಜಿ ಪಾಯಸ ಮಾಡಿದರು.ಹೀಗಾಗಿ ಅರಮನೆ ಮೈದಾನದಲ್ಲಿ ಜನರು ಕ್ಯೂಗಟ್ಟಿ ನಿಂತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೆಜೆಸ್ಟಿಕ್ ಹೋಗುವ ಎಲ್ಲಾ ಬಸ್ ಗಳಿಗೂ ನಿರ್ಬಂಧ- ಪ್ರಯಾಣಿಕರ ಪರದಾಟ