Select Your Language

Notifications

webdunia
webdunia
webdunia
webdunia

ಆರೋಗ್ಯಾಧಿಕಾರಿ ಕೇಸ್ : ಸಿಎಂ ಭರವಸೆಗೆ ವೈದ್ಯರು ಮಾಡಿದ್ದೇನು?

ಆರೋಗ್ಯಾಧಿಕಾರಿ ಕೇಸ್ : ಸಿಎಂ ಭರವಸೆಗೆ ವೈದ್ಯರು ಮಾಡಿದ್ದೇನು?
ಮೈಸೂರು , ಭಾನುವಾರ, 23 ಆಗಸ್ಟ್ 2020 (15:47 IST)
ವೈದ್ಯಾಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಸಿಎಂ ಅಂಗಳಕ್ಕೆ ಹೋಗಿದೆ.

ನಂಜನಗೂಡು ಕೇಸ್ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪನವರ ಜೊತೆಗೆ ಚರ್ಚಿಸಲಾಗುತ್ತದೆ ಎಂದು ಸಚಿವ ಬಿ.ಶ್ರೀರಾಮುಲು ಭರವಸೆ ನೀಡಿದ್ದಾರೆ.

ಹೀಗಾಗಿ ಬೇಡಿಕೆ ಈಡೇರಿಕೆಗಾಗಿ ಮುಷ್ಕರ ಕೈಗೊಂಡಿದ್ದ ವೈದ್ಯರು, ತಮ್ಮ ಮುಂದಿನ ಪ್ರತಿಭಟನೆಯನ್ನು ಕೈಬಿಡಲು ಮುಂದಾಗಿದ್ದಾರೆ.

ನಂಜನಗೂಡಿನ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗೇಂದ್ರ ಅವರ ಆತ್ಮಹತ್ಯೆಗೆ ಜಿಲ್ಲಾ ಪಂಚಾಯಿತಿ ಸಿಇಓ ಕಾರಣರಾಗಿದ್ದಾರೆ ಎಂದು ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಆರೋಪಿಸಿ ಪ್ರತಿಭಟನೆಗೆ ಕರೆ ನೀಡಿತ್ತು.



Share this Story:

Follow Webdunia kannada

ಮುಂದಿನ ಸುದ್ದಿ

ಈ ವೇಳೆಗೆ ಭಾರತದಲ್ಲಿ ಬರುತ್ತೆ ಕೊರೊನಾ ಲಸಿಕೆ