Webdunia - Bharat's app for daily news and videos

Install App

'ಡೆಪ್ಯೂಟಿ ರಿಜಿಸ್ಟರ್ ನಾರಾಯಣ ಸ್ವಾಮಿ ಲಂಚಕೋರ' ಎಂಬ ಪೋಸ್ಟರ್ ಅಂಟಿಸಿದ ಅನಾಮಿಕರು

Webdunia
ಶುಕ್ರವಾರ, 9 ಡಿಸೆಂಬರ್ 2022 (19:06 IST)
ಲಂಚಕೋರ ನಾರಾಯಣ ಸ್ವಾಮಿ ಯೂನಿವರ್ಸಿಟಿ ಅಡ್ಮಿಷನ್ ಗಾಗಿ ಬರುವ ಹೆಣ್ಣು ಮಕ್ಕಳನ್ನ ಕಾಮದ ದೃಷ್ಟಿಯಲ್ಲಿ ನೋಡಿ ಹಿಂಸೆ ನೀಡುವ ಪಿಶಾಚಿಯಾಗಿದ್ದ ಎಂಬ ಪೋಸ್ಟರ್ ಬೆಂಗಳೂರು ವಿಶ್ವ ವಿದ್ಯಾನಿಲಯದ ಆವರಣಗಳಲ್ಲಿ ರಾರಾಜಿಸುತ್ತಿದೆ.ಡೆಪ್ಯೂಟಿ ರಿಜಿಸ್ಟರ್ ನಾರಾಯಣ ಸ್ವಾಮಿ ಎಂಬಾತನ ಹೆಸರು ಬರೆದು ಅನಾಮಿಕರು ಪೋಸ್ಟರ್ ಅಂಟಿಸಿದ್ದಾರೆ.ಬೆಂಗಳೂರು ಯೂನಿವರ್ಸಿಟಿ ಬಳಿ ಇರುವ ಮರಗಳ ಮೇಲೆ ಲಂಚಕೋರ ನಾರಾಯಣ ಸ್ವಾಮಿ ಎಂಬ ಭಿತ್ತಿಪತ್ರ ಅಂಟಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments