Select Your Language

Notifications

webdunia
webdunia
webdunia
webdunia

ನರೇಂದ್ರ ಮೋದಿ ದೇವಾಲಯ ನಿರ್ಮಿಸಿದ ಅನ್ನದಾತ

ನರೇಂದ್ರ ಮೋದಿ ದೇವಾಲಯ ನಿರ್ಮಿಸಿದ ಅನ್ನದಾತ
ತಿರುಚಿನಾಪಳ್ಳಿ , ಗುರುವಾರ, 26 ಡಿಸೆಂಬರ್ 2019 (15:56 IST)
ಪ್ರಧಾನಿ ನರೇಂದ್ರ ಮೋದಿಯ ದೇವಸ್ಥಾನವೊಂದನ್ನು ಅನ್ನದಾತನೊಬ್ಬ ನಿರ್ಮಾಣ ಮಾಡಿ ಗಮನ ಸೆಳೆದಿದ್ದಾನೆ.

ತಮಿಳುನಾಡಿನಲ್ಲಿ ಹೇಳಿಕೇಳಿ ರಾಜಕೀಯ ವ್ಯಕ್ತಿಗಳು, ಸೆಲೆಬ್ರಿಟಿಗಳಿಗೆ ದೇವಾಲಯಗಳು ಹೆಚ್ಚಾಗುತ್ತಲೇ ಇವೆ. ಈ ಸಾಲಿಗೆ ಐವತ್ತು ವರ್ಷದ ರೈತ ಶಂಕರ್ ಎಂಬಾತ ನರೇಂದ್ರ ಮೋದಿ ದೇಗುಲ ನಿರ್ಮಾಣ ಮಾಡಿ ಹೊಸ ದೇಗುಲ ಸೇರ್ಪಡೆಗೊಳಿಸಿದ್ದಾನೆ.

ಕೃಷಿ ಭೂಮಿಯಲ್ಲಿಯೇ ಮೋದಿ ಪ್ರತಿಮೆಯನ್ನು ದೇಗುಲ ಮಾಡಿ ಸ್ಥಾಪನೆ ಮಾಡಿದ್ದಾನೆ. ತಿರುಚನಾಪಳ್ಳಿಯ ಎರಕುಡಿಯಲ್ಲಿ ಈ ದೇಗುಲ ನಿರ್ಮಾಣವಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಸರಕಾರ ಬೀಳಿಸೋಕೆ ಕಾಂಗ್ರೆಸ್ ನಿಂದ ಷಡ್ಯಂತ್ರ