Select Your Language

Notifications

webdunia
webdunia
webdunia
webdunia

ಸಾವು – ನೋವಿಗೆ ನರೇಂದ್ರ ಮೋದಿ, ಷಾ ಕಾರಣ ಎಂದ ಎಂಬಿಪಿ

ಸಾವು – ನೋವಿಗೆ ನರೇಂದ್ರ ಮೋದಿ, ಷಾ ಕಾರಣ ಎಂದ ಎಂಬಿಪಿ
ಬೀದರ್ , ಶನಿವಾರ, 21 ಡಿಸೆಂಬರ್ 2019 (18:25 IST)

ಪೌರತ್ವ ತಿದ್ದುಪಡಿ ಕಾಯ್ದೆಯಿಂದಾಗಿ ನಡೆಯುತ್ತಿರೋ ಪ್ರತಿಭಟನೆಗಳಲ್ಲಿ ದೇಶದಲ್ಲಿ ಸಾವನ್ನಪ್ಪುತ್ತಿರೋರ ಸಂಖ್ಯೆ ಹೆಚ್ಚಾಗುತ್ತಿದೆ.


ರಾಜ್ಯದ ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಹಾಗೂ ದೇಶದಲ್ಲಿ ಸಂಭವಿಸಿದ ಜನರ ಸಾವು- ನೋವಿಗೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ನೇರ ಕಾರಣ.

 

webdunia

ಹೀಗಂತ ಮಾಜಿ ಸಚಿವ ಎಂ.ಬಿ.ಪಾಟೀಲ್ ಟೀಕೆ ಮಾಡಿದ್ದಾರೆ.

ಇದೇ ವೇಳೆ ರಾಜ್ಯ ಬಿಜೆಪಿ ವಿರುದ್ಧ ಹರಿಹಾಯ್ದ ಅವರು, ತುಘಲಕ್ ನಂತೆ ರಾಜ್ಯದಲ್ಲಿ ಸರಕಾರ ನಡೆಯುತ್ತಿದೆ ಎಂದು ಟೀಕೆ ಮಾಡಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಗೋಲಿಬಾರ್ ಹಿಂದೆ ಯಾರಿದ್ದಾರೆ ಅನ್ನೋದು ಗೊತ್ತಿದೆ ಎಂದ ಸಿಎಂ