Webdunia - Bharat's app for daily news and videos

Install App

ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ

Webdunia
ಭಾನುವಾರ, 1 ಆಗಸ್ಟ್ 2021 (19:35 IST)
ಬಿ.ಬಿ.ಎಂ.ಪಿ ಯ ಬಜೆಟ್ ನ ಅನುದಾನವನ್ನು 8 ವಲಯಗಳಿಗೆ ಬಿಡುಗಡೆ ಮಾಡಿರುವಆಡಳಿತಗಾರರ ವಿರುದ್ದ ಮಾಜಿ ಸದಸ್ಯರುಗಳು ಅಸಮಾದಾನ ವ್ಯಕ್ತಪಡಿಸಿದ್ದಾರೆ.ಪ್ರತಿವಾರ್ಡಿಗೆ 60 ಲಕ್ಷ  ರೂಪಾಯಿಗಳನ್ನು  ‌ಒದಗಿಸಿರುವುದಕ್ಕೆ ಎಲ್ಲೆಡೆ ಆಕ್ರೋಶಕ್ಕೆ  ಆಡಳಿತಗಾರರು ಗುರಿಯಾಗಿದ್ದಾರೆ. ರಸ್ತೆಗಳ‌ಗುಂಡಿ ಮುಚ್ವಲು.ರಸ್ತೆಗಳ ದುರಸ್ತಿ.ಚರಂಡಿಯಲ್ಲಿ ಹೂಳೆತ್ತಲು.ಸೇರಿದಂತೆ ಇನ್ನಿತ್ತರ  ನಿರ್ವಹಣೆಗಳಿಗೆ ಈ ಅನುದಾನ ಸಾಕಾಗುವುದಿಲ್ಲ.ಎಂದು ವಿರೋದ ಪಕ್ಷದ ಮಾಜಿ‌ನಾಯಕ  ಎ.ಎಚ್. ಬಸವರಾಜ್  ತಮ್ಮ ಅಸಮಾದಾನವನ್ನು ಹೊರಹಾಕಿದ್ದಾರೆ.ಮಾರ್ಚ್ 30 ರಂದು ಬಜೆಟ್ ಮಂಡಿಸಲಾಗಿತ್ತು.ವಿಶೇಷ ಹಣಕಾಸು ಆಯುಕ್ತೆ ತುಳಸಿಮದ್ದಿನೇನಿ ಮಂಡಿಸಿದ್ದರು. ಇವತ್ತು ಅನುದಾನ ವಲಯವಾರು ಹಂಚಿಕೆಮಾಡಿ ಆದೇಶ ಹೊರಡಿಸಿದ್ದಾರೆ  ಹಳೆಯ ವಾರ್ಡಿಗೆ 2 ಕೋಟಿ.ಹೊಸ ವಾರ್ಡಿಗೆ ಮೂರು ಕೋಟಿ ಮಂಜೂರು ಮಾಡುವಂತೆ ಆಗ್ರಹಪಡಿಸಿದ್ದಾರೆ..
ಬೈಟ್- ಎ.ಹೆಚ್.ಬಸವರಾಜ್ ಮಾಜಿ ಅದ್ಯಕ್ಷರು ವಾರ್ಡ ಕಮಿಟಿ ಬಿ.ಬಿ.ಎಂ.ಪಿ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments