Webdunia - Bharat's app for daily news and videos

Install App

ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ

Webdunia
ಭಾನುವಾರ, 1 ಆಗಸ್ಟ್ 2021 (19:35 IST)
ಬಿ.ಬಿ.ಎಂ.ಪಿ ಯ ಬಜೆಟ್ ನ ಅನುದಾನವನ್ನು 8 ವಲಯಗಳಿಗೆ ಬಿಡುಗಡೆ ಮಾಡಿರುವಆಡಳಿತಗಾರರ ವಿರುದ್ದ ಮಾಜಿ ಸದಸ್ಯರುಗಳು ಅಸಮಾದಾನ ವ್ಯಕ್ತಪಡಿಸಿದ್ದಾರೆ.ಪ್ರತಿವಾರ್ಡಿಗೆ 60 ಲಕ್ಷ  ರೂಪಾಯಿಗಳನ್ನು  ‌ಒದಗಿಸಿರುವುದಕ್ಕೆ ಎಲ್ಲೆಡೆ ಆಕ್ರೋಶಕ್ಕೆ  ಆಡಳಿತಗಾರರು ಗುರಿಯಾಗಿದ್ದಾರೆ. ರಸ್ತೆಗಳ‌ಗುಂಡಿ ಮುಚ್ವಲು.ರಸ್ತೆಗಳ ದುರಸ್ತಿ.ಚರಂಡಿಯಲ್ಲಿ ಹೂಳೆತ್ತಲು.ಸೇರಿದಂತೆ ಇನ್ನಿತ್ತರ  ನಿರ್ವಹಣೆಗಳಿಗೆ ಈ ಅನುದಾನ ಸಾಕಾಗುವುದಿಲ್ಲ.ಎಂದು ವಿರೋದ ಪಕ್ಷದ ಮಾಜಿ‌ನಾಯಕ  ಎ.ಎಚ್. ಬಸವರಾಜ್  ತಮ್ಮ ಅಸಮಾದಾನವನ್ನು ಹೊರಹಾಕಿದ್ದಾರೆ.ಮಾರ್ಚ್ 30 ರಂದು ಬಜೆಟ್ ಮಂಡಿಸಲಾಗಿತ್ತು.ವಿಶೇಷ ಹಣಕಾಸು ಆಯುಕ್ತೆ ತುಳಸಿಮದ್ದಿನೇನಿ ಮಂಡಿಸಿದ್ದರು. ಇವತ್ತು ಅನುದಾನ ವಲಯವಾರು ಹಂಚಿಕೆಮಾಡಿ ಆದೇಶ ಹೊರಡಿಸಿದ್ದಾರೆ  ಹಳೆಯ ವಾರ್ಡಿಗೆ 2 ಕೋಟಿ.ಹೊಸ ವಾರ್ಡಿಗೆ ಮೂರು ಕೋಟಿ ಮಂಜೂರು ಮಾಡುವಂತೆ ಆಗ್ರಹಪಡಿಸಿದ್ದಾರೆ..
ಬೈಟ್- ಎ.ಹೆಚ್.ಬಸವರಾಜ್ ಮಾಜಿ ಅದ್ಯಕ್ಷರು ವಾರ್ಡ ಕಮಿಟಿ ಬಿ.ಬಿ.ಎಂ.ಪಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Bakrid ಹಿನ್ನೆಲೆ: ಬೆಂಗಳೂರು ರಸ್ತೆ ಬದಿ ಕುರಿ ಬೆಲೆ ಕೇಳಿದ್ರೇ ಶಾಕ್ ಆಗ್ತೀರಿ, Video

Operation Sindoor: ವಿವಾದಾತ್ಮಕ ಪೋಸ್ಟ್ ಬೆನ್ನಲ್ಲೇ ಗುಜರಾತ್‌ ಕಾಂಗ್ರೆಸ್‌ ನಾಯಕ ರಾಜೇಶ್ ಸೋನಿ ಅರೆಸ್ಟ್‌

ತುಂಡು ಬಟ್ಟೆ ನಮ್ಮ ಸಂಸ್ಕೃತಿಯಲ್ಲ, ನಾನು ಒಪ್ಪಲ್ಲ: ಬಿಜೆಪಿ ನಾಯಕ ಕೈಲಾಶ್‌

Bengaluru Stampede, ಡಿಸಿಎಂ ಕ್ರೆಡಿಟ್ ಪಡೆಯಲು ಹೋಗಿ ಈ ಅನಾಹುತ ನಡೆದಿದೆ: ನಿಖಿಲ್ ಕುಮಾರಸ್ವಾಮಿ

Govindraj: ವಿಧಾನಸೌಧದಲ್ಲಿ ಆರ್ ಸಿಬಿ ಕಾರ್ಯಕ್ರಮ ಮಾಡಲು ಒತ್ತಡ ಹೇರಿದ್ದೇ ಇವರು

ಮುಂದಿನ ಸುದ್ದಿ
Show comments