Select Your Language

Notifications

webdunia
webdunia
webdunia
webdunia

ಮಳೆ ಹಾನಿ ತಡೆಗೆ ಬಿಬಿಎಂಪಿ ಸಿದ್ಧತೆ

ಮಳೆ ಹಾನಿ ತಡೆಗೆ ಬಿಬಿಎಂಪಿ ಸಿದ್ಧತೆ
bengaluru , ಮಂಗಳವಾರ, 13 ಜುಲೈ 2021 (14:16 IST)
ಬೆಂಗಳೂರು ನಗರದಲ್ಲಿ ಮಳೆಯಿಂದ ಉಂಟಾಗುವ ಹಾನಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಿ.ಬಿ.ಎಂ.ಪಿ. ಸಿದ್ದತೆ ಮಾಡಿಕೊಂಡಿದೆ ಎಂದು ಮುಖ್ಯ ಆಯುಕ್ತ ಗೌರವಗುಪ್ತ ತಿಳಿಸಿದ್ದಾರೆ.
ಇಂದು ಬೆಳಿಗ್ಗೆ‌ ಸುದ್ದಿಗಾರರೂಂದಿಗೆ ಮಾತನಾಡಿದ ಅವರು. ನಗರದಲ್ಲಿ 50mm ಮಾತ್ರ ಮಳೆ‌ಬೀಳುತ್ತಿದೆ.ಹೆಚ್ಚಿನ ಮಳೆ‌ಬಿದ್ದ‌ರೆ ಅದರಿಂದ ಆಗುವ ಅನಾಹುತವನ್ನು ಎದುರಿಸಲು ಸರ್ವ ಸನ್ನದವಾಗಿದ್ದೇವೆ ಎಂದರು.
ಕೊರೊನಾ ದ 3 ನೇ‌ ಅಲೆಯನ್ನು ಎದುರಿಸುವ  ಸಲುವಾಗಿ ಖಾಸಗಿ‌ ಆಸ್ಪತ್ರೆಗಳಲ್ಲಿ ಹಾಸಿಗೆ ಯ ಸಂಖ್ಯೆಯ ನ್ನು  ಹೆಚ್ಚಿಗೆ ಮಾಡುವಂತೆ ಸೂಚಿಸಲಾಗಿದೆ. ಬೆಂಗಳೂರು ದಕ್ಷಿಣ ವಲಯದಲ್ಲಿ ಕೋವಿಡ್ ಪ್ರಕರಣಗಳು‌ ಹೆಚ್ಚಾಗಿರುವ ಬಗ್ಗೆ ಮಾಹಿತಿ ನೀಡಿದರು

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಕ್ರಿಕೆಟಿಗ ಯಶ್ ಪಾಲ್ ಶರ್ಮ ನಿಧನ