Select Your Language

Notifications

webdunia
webdunia
webdunia
webdunia

ಅಂಗನವಾಡಿ ಕಾರ್ಯಕರ್ತೆ ಮಕ್ಕಳಿಗೆ ನೀಡಿದ ಕೋಳಿಮೊಟ್ಟೆಯಲ್ಲಿ ಏನಿತ್ತು ಗೊತ್ತಾ?

ಅಂಗನವಾಡಿ ಕಾರ್ಯಕರ್ತೆ ಮಕ್ಕಳಿಗೆ ನೀಡಿದ ಕೋಳಿಮೊಟ್ಟೆಯಲ್ಲಿ ಏನಿತ್ತು ಗೊತ್ತಾ?
ರಾಯಚೂರು , ಬುಧವಾರ, 28 ಆಗಸ್ಟ್ 2019 (10:27 IST)
ರಾಯಚೂರು : ಅಂಗನವಾಡಿ ಕಾರ್ಯಕರ್ತೆರೊಬ್ಬರು ಮಕ್ಕಳಿಗೆ ಮೊಟ್ಟೆ ಒಳಗಿದ್ದ ಕೋಳಿಮರಿಯನ್ನು ಬೇಯಿಸಿ ಕೊಟ್ಟ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.




ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಸಿಂಗಾಪುರ ಗ್ರಾಮದ ಅಂಗನವಾಡಿಯಲ್ಲಿ ಮಕ್ಕಳಿಗೆ ಪ್ರತಿದಿನ ಕೋಳಿಮೊಟ್ಟೆಯನ್ನು ಬೇಯಿಸಿ ಕೊಡಲಾಗುತ್ತಿತ್ತು. ಆದರೆ ಅಂಗನವಾಡಿ ಕಾರ್ಯಕರ್ತೆ ಮೊಟ್ಟೆಯಲ್ಲಿ ಮರಿಯಾಗಿರುವುದು  ಸರಿಯಾಗಿ ಗಮನಿಸದೆ ಅದನ್ನೇ ಬೇಯಿಸಿ ಮಕ್ಕಳಿಗೆ ನೀಡಿದ್ದಾರೆ.


ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದ್ದು, ಅಂಗನವಾಡಿ ಕಾರ್ಯಕರ್ತೆಯ ಬೇಜವಬ್ದಾರಿತನಕ್ಕೆ ಗ್ರಾಮಸ್ಥರು ಕಿಡಿಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೀದಿನಾಯಿಗಳ ರಫ್ತಿಗೆ ಮುಂದಾದ ಪಾಕಿಸ್ತಾನ