Select Your Language

Notifications

webdunia
webdunia
webdunia
webdunia

ರಸ್ತೆ ಗುಂಡಿ ಮುಚ್ಚುವಂತೆ ಕಾಂಗ್ರೆಸ್ ನಿಂದ ವಿನೂತನ ಧರಣಿ

ರಸ್ತೆ ಗುಂಡಿ ಮುಚ್ಚುವಂತೆ ಕಾಂಗ್ರೆಸ್ ನಿಂದ ವಿನೂತನ ಧರಣಿ
bangalore , ಗುರುವಾರ, 15 ಡಿಸೆಂಬರ್ 2022 (15:55 IST)
ಬೆಂಗಳೂರು ರಸ್ತೆ ಗುಂಡಿಗಳ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.ಹೀಗಾಗಿ ಕಾಂಗ್ರೆಸ್ ನಿಂದ ವಿನೂತನ ಅಭಿಯಾನ ಶುರುವಾಗಿದೆ.ರಸ್ತೆ ಗುಂಡಿಗಳಿಗೆ ಪೋಸ್ಟರ್ ಇಟ್ಟು ಅಣಕ ಪ್ರದರ್ಶನ ಮಾಡಿದ್ದು,4೦% ಕಮೀಷನ್ ರಸ್ತೆಗಳೆಂದು ಸರ್ಕಾರದ ವಿರುದ್ಧ ಮನೋಹರ್ ನೇತೃತ್ವದ ತಂಡದಿಂದ ಪ್ರತಿಭಟನೆ ಮಾಡಲಾಗಿದೆ.ಕಳೆದ ನಾಲ್ಕೈದು ದಿನಗಳ ಮಳೆಯಿಂದ ಹಾನಿಯಾಗಿದೆ.ರಸ್ತೆಗಳಲ್ಲಿ ಮಾರುದ್ದ ಗುಂಡಿಗಳ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೀತಿಸಿದ ಹುಡ್ಗೀಯ ಬೈಕನ್ನೇ ಸುಟ್ಟು ಹಾಕಿದ ಪಾಗಲ್ ಪ್ರೇಮಿ