Select Your Language

Notifications

webdunia
webdunia
webdunia
webdunia

ಅಮಿತ್‌ ಶಾ ತೀರ್ಮಾನದ ನಂತರ ಸಂಪುಟ ತೀರ್ಮಾನ: ಬೊಮ್ಮಾಯಿ

ಅಮಿತ್‌ ಶಾ ತೀರ್ಮಾನದ ನಂತರ ಸಂಪುಟ ತೀರ್ಮಾನ: ಬೊಮ್ಮಾಯಿ
benagluru , ಬುಧವಾರ, 4 ಮೇ 2022 (14:53 IST)
ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಅಮಿತ್‌ ಶಾ ತೀರ್ಮಾನ ಪ್ರಕಟಿಸಿದ ನಂತರ ಸಂಪುಟ ಸರ್ಜರಿ ಕುರಿತು ತೀರ್ಮಾನ ಪ್ರಕಟಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಯೋ ಅಥವಾ ಪುನರಚನೆಯೋ ಎಂಬ ಬಗ್ಗೆ ಯಾವುದೇ ಯೋಚನೆ ಮಾಡಿಲ್ಲ. ಸಂಪುಟ ತೀರ್ಮಾನ ಬಗ್ಗೆ ಹೈಕಮಾಂಡ್‌ ತೀರ್ಮಾನ ಪ್ರಕಟಿಸಿದ ನಂತರ ವಿವರ ನೀಡುವುದಾಗಿ ಹೇಳಿದರು.
ಸಚಿವ ಸಂಪುಟ ವಿಸ್ತರಣೆ ಕುರಿತು ದೆಹಲಿಗೆ ಹೋದ ನಂತರ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ. ಇದೇ ವೇಳೆ ಡಿಸಿಎಂ ಹುದ್ದೆ ನೇಮಕ ವಿವಾದ ಮಾಧ್ಯಮಗಳಲ್ಲೇ ಕೇಳಿ ಬರುತ್ತಿದೆ ಎಂದು ಅವರು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಗಾಳಿಯಲ್ಲಿ ಹರಡುವುದು ನಿಜ: ದೃಢಪಡಿಸಿದ ಸಮೀಕ್ಷೆ