Select Your Language

Notifications

webdunia
webdunia
webdunia
webdunia

ಅಂಬರೀಶ್ ಅಗಲಿಕೆ: ಸಚಿವ ಪ್ರಿಯಾಂಕ ಸಂತಾಪ

ಅಂಬರೀಶ್ ಅಗಲಿಕೆ: ಸಚಿವ ಪ್ರಿಯಾಂಕ ಸಂತಾಪ
ಕಲಬುರಗಿ , ಭಾನುವಾರ, 25 ನವೆಂಬರ್ 2018 (18:09 IST)
ಮಾಜಿ ಸಚಿವ ಜನಪ್ರಿಯ ನಟ ಶ್ರೀ ಅಂಬರೀಷ್ ಅವರ ನಿಧನಕ್ಕೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಸಚಿವರಾಗಿ ಅಂಬರೀಷ್ ಸೇವೆ ಸಲ್ಲಿಸಿ ಜನ ಸಾಮಾನ್ಯರ ಸಂಕಷ್ಟಗಳಿಗೆ ನೆರವಾಗಿದ್ದರು. ವರ್ಣರಂಜಿತ ಚಲನಚಿತ್ರ ನಾಯಕರಾಗಿ ವಿಭಿನ್ನ ಪಾತ್ರಗಳಲ್ಲಿ ವಿಶಿಷ್ಟ  ಅಭಿನಯ ನೀಡಿದ್ದರು.

ಅಂಬರೀಷ್ ಅವರ ನಿಧನದಿಂದ ರಾಜಕೀಯ ಕ್ಷೇತ್ರ ಹಾಗೂ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಕಂಬನಿ ಮಿಡಿದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮೊಳಗಿದ 'ಅಂಬಿ ಮತ್ತೆ ಹುಟ್ಟಿ ಬಾ' ಘೋಷಣೆ