Select Your Language

Notifications

webdunia
webdunia
webdunia
webdunia

ಅಂಬಿ ಸ್ವಗ್ರಾಮದಲ್ಲಿ ಜನರಿಂದ ರಸ್ತೆ ತಡೆ: ಪಾರ್ಥಿವ ಶರೀರ ತರಲು ಪಟ್ಟು

ಅಂಬಿ ಸ್ವಗ್ರಾಮದಲ್ಲಿ ಜನರಿಂದ ರಸ್ತೆ ತಡೆ: ಪಾರ್ಥಿವ ಶರೀರ ತರಲು ಪಟ್ಟು
ಮಂಡ್ಯ , ಭಾನುವಾರ, 25 ನವೆಂಬರ್ 2018 (17:59 IST)
ಮಂಡ್ಯ ಜಿಲ್ಲೆಯ ದೊಡ್ಡರಸಿನಕೆರೆ ಗ್ರಾಮಸ್ಥರಿಂದ ರಸ್ತೆ ತಡೆ ನಡೆದಿದೆ.

ಮದ್ದೂರು ಮಳವಳ್ಳಿ ರಸ್ತೆಯಲ್ಲಿ ರಸ್ತೆ ತಡೆ ನಡೆಸಿದ ಗ್ರಾಮಸ್ಥರು, ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಗ್ರಾಮಕ್ಕೆ ತರುವಂತೆ ಪಟ್ಟು ಹಿಡಿದಿದ್ದಾರೆ.

ದೊಡ್ಡರಸಿನಕೆರೆ ಅಂಬಿ ಸ್ವಗ್ರಾಮವಾಗಿದೆ. ಹೀಗಾಗಿ ಸ್ವಗ್ರಾಮಕ್ಕೆ ಪಾರ್ಥಿವ ಶರೀರವನ್ನು ತರಬೇಕು. ಮೃತರ ದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಅಂಬರೀಶ್​​ಗೆ ಮಂಡ್ಯದ ಗಂಡು ಬಿರುದು ಕೊಟ್ಟಿದ್ದೇ ನಾನು ಎಂದವರಾರು ಗೊತ್ತಾ?