Select Your Language

Notifications

webdunia
webdunia
webdunia
webdunia

ಸಿಎಂಗೆ ಕೊರೋನಾ: ಸರ್ವಪಕ್ಷಗಳ ಸಭೆ ರದ್ದು

ಸಿಎಂಗೆ ಕೊರೋನಾ: ಸರ್ವಪಕ್ಷಗಳ ಸಭೆ ರದ್ದು
ಬೆಂಗಳೂರು , ಶನಿವಾರ, 17 ಏಪ್ರಿಲ್ 2021 (10:17 IST)
ಬೆಂಗಳೂರು: ಸಿಎಂ ಯಡಿಯೂರಪ್ಪಗೆ ಕೊರೋನಾ ಸೋಂಕು ಹಿನ್ನಲೆಯಲ್ಲಿ ಸರ್ವಪಕ್ಷಗಳ ಸಭೆಯನ್ನು ಸದ್ಯದ ಮಟ್ಟಿಗೆ ಮುಂದೂಡಲಾಗಿದೆ.


ಸಿಎಂ ಇಲ್ಲದೇ ಸಭೆ ನಡೆಸುವುದು ಗಂಭೀರತೆ ಎನಿಸುವುದಿಲ್ಲ ಎಂಬ ಕಾರಣಕ್ಕೆ ಕೊರೋನಾ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕರೆದಿದ್ದ ಸರ್ವಪಕ್ಷಗಳ ಸಭೆಯನ್ನು ಮುಂದೂಡಲಾಗಿದೆ.

ಎರಡನೇ ಬಾರಿ ಕೊರೋನಾ ಸೋಂಕಿಗೊಳಗಾಗಿರುವ ಸಿಎಂ ಯಡಿಯೂರಪ್ಪ ಸದ್ಯಕ್ಕೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಇನ್ನು ಎರಡು-ಮೂರು ದಿನಗಳೊಳಗಾಗಿ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ. ಚೇತರಿಸಿಕೊಂಡ ಬಳಿಕ ಸಭೆ ನಡೆಸಲಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಮ್ಮೆ ಕೊರೋನಾ ಬಂದ ಮೇಲೆ ಇನ್ನು ಬರಲ್ಲ ಎಂದು ಆರಾಮವಾಗಿರಬೇಡಿ!