Select Your Language

Notifications

webdunia
webdunia
webdunia
webdunia

ಲೋಕಾಸಭೆ ಕಲಾಪ ಮುಂದೂಡಿಕೆ

ಲೋಕಾಸಭೆ ಕಲಾಪ ಮುಂದೂಡಿಕೆ
bangalore , ಸೋಮವಾರ, 20 ಮಾರ್ಚ್ 2023 (17:53 IST)
ಅದಾನಿ ಗ್ರೂಪ್ ವಿವಾದದ ಕುರಿತು ತನಿಖೆಗೆ ಆಗ್ರಹಿಸಿ ಲೋಕಸಭೆಯಲ್ಲಿ ವಿರೋಧ ಪಕ್ಷದ ಸಂಸದರು ಘೋಷಣೆಗಳನ್ನು ಕೂಗಿದ ನಂತರ ಲೋಕಸಭೆಯನ್ನು ಇಂದು ಮಧ್ಯಾಹ್ನಕ್ಕೆ ಮುಂದೂಡಲಾಯಿತು. ಪ್ರತಿಪಕ್ಷಗಳ ಸಂಸದರು, ಕಾರ್ಪೊರೇಟ್‌ ದೈತ್ಯ ಅದಾನಿ ಸಮೂಹದ ‘ವಂಚನೆಗಳ’ ವಿರುದ್ಧ ತನಿಖೆಗೆ ಒತ್ತಾಯಿಸಿ, ಪ್ರತಿಭಟಿಸಿದರು. ಕಲಾಪದಲ್ಲಿ ಭಾಗಿಯಾಗುವಂತೆ ಮಾಡಿದ ಮನವಿಗೆ ಪ್ರತಿಭಟನಾನಿರತ ಸಂಸದರು ಕಿವಿಗೊಡದಿದ್ದಾಗ ಸ್ಪೀಕರ್‌ ಓಂ ಬಿರ್ಲಾ ಅವರು ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

‘ಕೈ’ ಮತ್ತು ಕಮಲ ಬೆಂಬಲಿಗರ ಜಟಾಪಟಿ