Webdunia - Bharat's app for daily news and videos

Install App

ಸುಮಲತಾ ಪರ ಫುಲ್ ಟೈಂ ಪ್ರಚಾರ ಮಾಡುವೆ ಎಂದ ನಟ ದರ್ಶನ್

Webdunia
ಮಂಗಳವಾರ, 19 ಮಾರ್ಚ್ 2019 (11:04 IST)
ಅಂಬರೀಷ್ ಅವರ ಕುಟುಂಬಕ್ಕಾಗಿ ಇದು ನನ್ನ ನಾಲ್ಕನೆಯ ಚುನಾವಣಾ ಪ್ರಚಾರ. ಯಾರ ಮೇಲೆಯೂ ಅಧಿಕಾರ ಚಲಾಯಿಸುವ ಯೋಗ್ಯತೆ ನಮಗಿಲ್ಲ. ಅಂಬರೀಷ್ ಮನೆಯ ಮಗನಾಗಿ ಮಾತ್ರ ನಾನು ಸುಮಲತಾ‌ ಅವರ ಪರ ಪ್ರಚಾರ ಮಾಡುತ್ತೇನೆ ಎಂದು ನಟ ದರ್ಶನ್  ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಶ್ ಮತ್ತು ತಾವು ಜೋಡಿ ಎತ್ತುಗಳಾಗಿ ಸುಮಲತಾ ಪರ‌ಪ್ರಚಾರ ಮಾಡುತ್ತೇವೆ. ಸಂಪೂರ್ಣವಾಗಿ ಅವರ ಬೆಂಬಲಕ್ಕೆ ನಿಲ್ಲುತ್ತೇವೆ. ಸುದೀಪ್ ಅವರ ಬೆಂಬಲ ಅದು ಅವರ ವೈಯಕ್ತಿಕ ವಿಚಾರ. ಒಂದೇ ಕ್ಷೇತ್ರದಲ್ಲಿ ಇಬ್ಬಿಬ್ಬರ ಪರ ಪ್ರಚಾರ ಮಾಡಲು ಸಾಧ್ಯವಿಲ್ಲ. ‌ಹೀಗಾಗಿ ನಿಖಿಲ್ ಪರ ಪ್ರಚಾರ ಮಾಡುವುದಿಲ್ಲ.

ಈ ಹಿಂದೆ ಅಂಬರೀಷ್ ಅವರ ಸೂಚನೆ‌ ಮೇರೆಗೆ ಬೇರೆಯವರ ಬಗ್ಗೆಯೂ ಹಲವಾರು ಬಾರಿ ಪ್ರಚಾರ ಮಾಡಿದ್ದಾರೆ. ಈಗ ಸುಮಲತಾ ಅವರ ಪರ ಫುಲ್ ಟೈಮ್ ಪ್ರಚಾರಮಾಡುತ್ತೇನೆ  ಎಂದರು.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments