Select Your Language

Notifications

webdunia
webdunia
webdunia
webdunia

ಮುನಿರಾಜು ಪರವಾಗಿ ಕಾರ್ಯಕರ್ತರು ಮತಯಾಚನೆ

ಮುನಿರಾಜು ಪರವಾಗಿ ಕಾರ್ಯಕರ್ತರು ಮತಯಾಚನೆ
bangalore , ಬುಧವಾರ, 3 ಮೇ 2023 (16:00 IST)
ದಾಸರಹಳ್ಳಿ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಮುನಿರಾಜು ಪರವಾಗಿ ಮತಯಾಚನೆ ನಡೆಸಿದರು‌.ಈ ವೇಳೆ ಮಾತನಡಿದ  ಕಾರ್ಪೊರೇಟರ್ ಸಿ ಎಂ ನಾಗರಾಜ  ಐದು ವರ್ಷ ಕ್ಷೇತ್ರದ ಜನತೆ ಸಫರ್ ಆಗಿದ್ದಾರೆ.ಮತದಾನ ಮಾಡುವುದು ಯಾವಾಗ ಅಂತಾ ಕಾಯುತ್ತಿದ್ದಾರೆ.ಈ ಹಿನ್ನೆಲೆ ನಮ್ಮ ನಾಯಕರು ಕನಿಷ್ಠ 20 ಸಾವಿರ ಮತಗಳಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ದಾಸರಹಳ್ಳಿಯಲ್ಲಿ ಬೈಕ್ ರ್ಯಾಲಿ ನಡೆಸಿದ ಧನಂಜಯ