Select Your Language

Notifications

webdunia
webdunia
webdunia
webdunia

ದಾಸರಹಳ್ಳಿಯಲ್ಲಿ ಬೈಕ್ ರ್ಯಾಲಿ ನಡೆಸಿದ ಧನಂಜಯ

ದಾಸರಹಳ್ಳಿಯಲ್ಲಿ ಬೈಕ್ ರ್ಯಾಲಿ ನಡೆಸಿದ ಧನಂಜಯ
bangalore , ಬುಧವಾರ, 3 ಮೇ 2023 (15:27 IST)
ಚುನಾವಣೆ ಹತ್ತಿರ ಬಂದ್ದಂತೆ ಅಭ್ಯರ್ಥಿಗಳ ‌ಅಬ್ಬರ ಜೋರಾಗಿದೆ. ಈ ಹಿನ್ನೆಲೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಧನಂಜಯ ಅವರು ಬೈಕ್ ರ್ಯಾಲಿ ಮಾಡಿ ಮತ ಯಾಚನೆ ಮಾಡಿದರು.ಸಾವಿರಾರು ಕಾರ್ಯಕರ್ತರು ಸಾಥ್ ನೀಡದರು.ಈ ವೇಳೆ ಮಾತಾನಡಿ ಡಿಕೆಶಿವಕುಮಾರ್ ಅವರು ಕ್ಷೇತ್ರಕ್ಕೆ ಬಂದ ಹೋದ ಮೇಲೆ ಒಳ್ಳೆ ವಾತವರಣ ಸೃಷ್ಟಿಯಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು

Share this Story:

Follow Webdunia kannada

ಮುಂದಿನ ಸುದ್ದಿ

ರವಿ ಸುಬ್ರಹ್ಮಣ್ಯ ಪ್ರಚಾರಕ್ಕೆ ಕಂದಾಯ ಸಚಿವ ಆರ್ ಅಶೋಕ್ ಸಾಥ್