Select Your Language

Notifications

webdunia
webdunia
webdunia
webdunia

ಎಮ್ಮೆಗೆ ಸ್ನಾನ ಮಾಡಿಸಲು ಹೋಗಿ ಯುವಕ ಸಾವು

ಎಮ್ಮೆಗೆ ಸ್ನಾನ ಮಾಡಿಸಲು ಹೋಗಿ ಯುವಕ ಸಾವು
ಹಾವೇರಿ , ಮಂಗಳವಾರ, 25 ಜುಲೈ 2023 (19:25 IST)
ನದಿಯಲ್ಲಿ ಎಮ್ಮೆ ತೊಳೆಯಲು ಹೋದವನು ನೀರುಪಾಲಾಗಿರುವ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹೊಂಬಳಿ ಗ್ರಾಮದ ಬಳಿ ನಡೆದಿದೆ. 24 ವರ್ಷದ ಯಮನಪ್ಪ ಬಂಡಿವಡ್ಡರ ಎಂಬಾತ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಧರ್ಮಾ ನದಿಯಲ್ಲಿ ಎಮ್ಮೆಗೆ ಸ್ನಾನ ಮಾಡಿಸಲು ತೆರಳಿದ್ದಾನೆ. ಈ ವೇಳೆ ಆಕಸ್ಮಿತವಾಗಿ ಕಾಲು ಜಾರಿ ಬಿದ್ದು, ಸಾವನ್ನಪ್ಪಿದ್ದಾನೆ. ಘಟನೆ ಕುರಿತು ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೇಮ ನಿರಾಕರಣೆ, ಯುವಕ ಆತ್ಮಹತ್ಯೆ