Select Your Language

Notifications

webdunia
webdunia
webdunia
webdunia

ರಾಜ್ಯ ಕಾಂಗ್ರೆಸ್ ನಿಂದ ಬಿಜೆಪಿ ಸರ್ಕಾರದ ವಿರುದ್ಧ ಟ್ವೀಟ್

ರಾಜ್ಯ ಕಾಂಗ್ರೆಸ್ ನಿಂದ ಬಿಜೆಪಿ ಸರ್ಕಾರದ ವಿರುದ್ಧ ಟ್ವೀಟ್
bangalore , ಸೋಮವಾರ, 19 ಸೆಪ್ಟಂಬರ್ 2022 (21:09 IST)
ಬಿಎಸ್ವೈ, ವಿಜಯೇಂದ್ರ,ಎಸ್ ಟಿ ಸೋಮಶೇಖರ್ ಮೇಲೆ ಎಫ್ ಐ ಆರ್  ಆಗಿರುವುದಕ್ಕೆ ಸಂಬಂಧಪಟ್ಟಂತೆ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.
 
ಬಿಜೆಪಿ ಬ್ಲಾಕ್ ಮೇಲ್ ತಂತ್ರ ಫಲಿಸದು.ಕಾಂಗ್ರೆಸ್ ಪಕ್ಷದ ಹಳೇಯ ಪ್ರಕರಣಗಳನ್ನ ಬಿಜೆಪಿ  ಹಿಡಿಯುತ್ತೇವೆ ಎಂದಿದ್ದ.ಈಗ ಹಳೇಯ ಅಕ್ರಮದ ಭೂತ ಬಂದು ನಿಂತಿದೆ.BSY,BYV ,ಎಸ್ ಟಿ ಸೋಮಶೇಖರ್ ವಿರುದ್ಧ ಪ್ರಕರಣಕ್ಕೆ ಉತ್ತರವೇನು, ಕ್ರಮವೇನು @ BJPkarnataka ಎಂದು ಕಾಂಗ್ರೆಸ್  ಟ್ವೀಟ್ ಮಾಡಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಕಾಡಾನೆ ನೋಡಿ ಗಾಬರಿಗೊಂಡು ಚೆಲ್ಲಾಪಿಲ್ಲಿಯಾಗಿ ಓಡಿದ ಜನರು