Select Your Language

Notifications

webdunia
webdunia
webdunia
webdunia

ಕಾಡಾನೆ ನೋಡಿ ಗಾಬರಿಗೊಂಡು ಚೆಲ್ಲಾಪಿಲ್ಲಿಯಾಗಿ ಓಡಿದ ಜನರು

ಕಾಡಾನೆ ನೋಡಿ ಗಾಬರಿಗೊಂಡು ಚೆಲ್ಲಾಪಿಲ್ಲಿಯಾಗಿ ಓಡಿದ ಜನರು
ಮೈಸೂರು , ಸೋಮವಾರ, 19 ಸೆಪ್ಟಂಬರ್ 2022 (21:06 IST)
ಮೈಸೂರಿನ ಹಳ್ಳಿಯೊಂದಕ್ಕೆ ಆನೆ‌ ನುಗ್ಗಿದ್ದು, ಕಾಡಾನೆಗೆ ಗ್ರಾಮಸ್ಥರು‌ ಕಲ್ಲು ಎಸೆದಿದ್ದಾರೆ.ಇನ್ನು ಈ ಘಟನೆ ಎಚ್.ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ನಡೆದಿದೆ.ನಾಗರಹೊಳೆ ರಾಷ್ಟ್ರೀಯ ಉದ್ಯಾನ ಸಮೀಪದ ಬೂದನೂರಿನ ಹಳ್ಳಿಗೆ ಏಕಾಏಕಿ ಒಂಟಿ ಸಲಗ ನುಗ್ಗಿದೆ.ಇನ್ನೂ ಆನೆಯ ಬೆನ್ನತ್ತಿ ಗ್ರಾಮಸ್ಥರು ಕೂಗಾಡಿದಾರೆ. ಆನೆ ತಿರುಗುತ್ತಿದ್ದಂತೆ ಚಲ್ಲಾಪಿಲ್ಲಿಯಾಗಿ ಜನರು ಓಡಿದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೊಡ್ಡವರ ಅಕ್ರಮ ಕಟ್ಟಡಕ್ಕೆ ಕೈ ಹಾಕುತ್ತಾ BBMP..?