Select Your Language

Notifications

webdunia
webdunia
webdunia
webdunia

ಹೆಂಡತಿ ಹತ್ಯೆಗೈದು ಬಾವಿಯಲ್ಲಿ ಎಸೆದ ಕಿರಾತಕರು

ಹೆಂಡತಿ ಹತ್ಯೆಗೈದು ಬಾವಿಯಲ್ಲಿ ಎಸೆದ ಕಿರಾತಕರು
ವಿಜಯಪುರ , ಭಾನುವಾರ, 22 ಅಕ್ಟೋಬರ್ 2023 (20:01 IST)
ಹೆಂಡತಿಯ ಹತ್ಯೆಗೈದ ಬಾವಿಯಲ್ಲಿ ಎಸೆದಿರೋ ಘಟನೆ ವಿಜಯಪುರ ತಾಲ್ಲೂಕಿನ ನಾಗಠಾಣ ಗ್ರಾಮದಲ್ಲಿ ನಡೆದಿದೆ. ರೇಖಾ ನಾಗಪ್ಪ ಕೊಣ್ಣೂರ ಹತ್ಯೆಯಾಗಿರುವ ದುರ್ದೈವಿಯಾಗಿದ್ದು, ಗಂಡ ನಾಗಪ್ಪ ಶಂಕರೆಪ್ಪ ಕೊಣ್ಣೂರ, ಶಂಕರೆಪ್ಪ ಕೊಣ್ಣೂರ, ಹಾಗೂ ಸುಸಲವ್ವ ಕೊಣ್ಣೂರ ಸೇರಿ ಕೊಲೆ ಮಾಡಿದ್ದಾರೆ.ಘಟನೆಯು ವಿಜಯಪುರ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ನೆಡೆದಿದ್ದು ಆರೊಪಿಗಳ ವಿರುದ್ದ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿನಿಯರಿಗೆ ಸ್ಕೂಟರ್‌, SCSTಗೆ 12 ಲಕ್ಷ-ಪ್ರಿಯಾಂಕಾ ಗಾಂಧಿ