Webdunia - Bharat's app for daily news and videos

Install App

ಲವ್ ಮಾಡಿ ಬೇರೊಬ್ಬಳ ಜೊತೆ ಮದುವೆಗೆ ಮುಂದಾದ : ಪ್ರೀತಿಸಿದವಳಿಗೆ ಗುಂಡು ಹಾಕಿದ ಪ್ರಿಯಕರ

Webdunia
ಬುಧವಾರ, 26 ಫೆಬ್ರವರಿ 2020 (13:45 IST)
ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳು ಇದೀಗ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ. ಪ್ರಿಯತಮೆ ಮೇಲೆ ಪ್ರಿಯಕರ ಗುಂಡು ಹಾರಿಸಿದ್ದಾನೆ.

ಶುಭಶ್ರೀ ಪ್ರಿಯದರ್ಶನಿ ಹಾಗೂ ಅಮರೇಂದ್ರ ಇಬ್ಬರೂ ಓಡಿಸ್ಸಾದವರು. ಬೆಂಗಳೂರಿನಲ್ಲಿದ್ದಾಗ ಎರಡ್ಮೂರು ವರ್ಷ ಇಬ್ಬರೂ ಲವ್ವಿ ಡವ್ವಿ ನಡೆಸಿದ್ದಾರೆ. ಈ ನಡುವೆ ಅಮರೇಂದ್ರ ಬೇರೆ ಊರಿಗೆ ಕೆಲಸಕ್ಕೆ ಹೋಗಿ ಬೇರೆ ಹುಡುಗಿ ಜೊತೆಗೆ ಮದುವೆ ಮಾಡಿಕೊಳ್ಳೋಕೆ ರೆಡಿಯಾಗಿದ್ದಾನೆ.

ಇದರಿಂದ ಕೆರಳಿದ ಶುಭಶ್ರೀ ತಾನು ಹಾಗೂ ಅಮರೇಂದ್ರ ಇಬ್ಬರೂ ಇರೋ ಫೋಟೊಗಳನ್ನು ಮದುವೆ ಆಗ್ತಿದ್ದ ಹುಡುಗಿ ಮೊಬೈಲ್ ಗೆ ಕಳಿಸಿ ಮದುವೆ ಮುರಿಯುವಂತೆ ನೋಡಿಕೊಂಡಿದ್ದಾಳೆ.

ಇದರಿಂದ ಕುಪಿತನಾದ ಅಮರೇಂದ್ರ ಬೆಂಗಳೂರಿಗೆ ಬಂದು ಶುಭಶ್ರೀ ಮೇಲೆ ಗುಂಡು ಹಾರಿಸಿದ್ದಾನೆ. ಆ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇಬ್ಬರೂ ಇದೀಗ ಒಂದೇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments