Webdunia - Bharat's app for daily news and videos

Install App

ಪ್ರಿಯತಮೆಯ ಶೀಲ ಶಂಕಿಸಿ ವಿಷ ಕುಡಿಸಿದ ಪ್ರಿಯಕರ - ಮುಂದೇನಾಯ್ತು?

Webdunia
ಸೋಮವಾರ, 13 ಜನವರಿ 2020 (18:43 IST)

ಪರಸ್ಪರ ಪ್ರೀತಿಸುತ್ತಿದ್ದ ಜೋಡಿಯೊಂದು ಪ್ರಿಯಕರನ ಅನುಮಾನದಿಂದಾಗಿ ಆಗಬಾರದ ಕೃತ್ಯಕ್ಕೆ ಬಲಿಯಾಗಿದೆ.
 

ಪ್ರಿಯತಮೆಯ ಶೀಲ ಶಂಕಿಸಿದ ಪ್ರಿಯಕರನೊಬ್ಬ ತನ್ನ ಹುಡುಗಿಗೆ ವಿಷ ಕುಡಿಸಿ ಕೊಲೆ ಮಾಡಿದ್ದು, ತಾನೂ ವಿಷ ಕುಡಿದವನಂತೆ ನಾಟಕವಾಗಿ ಪೊಲೀಸರ ಅತಿಥಿಯಾಗಿದ್ದಾನೆ.

ಚಿಕ್ಕಬಳ್ಳಾಪುರದ ಕಮಲಾಪುರದಲ್ಲಿ ಘಟನೆ ನಡೆದಿದ್ದು, 17 ವರ್ಷದ ಅಪ್ರಾಪ್ತೆಯು ತನ್ನ ಪ್ರಿಯಕರ ವೆಂಕಟೇಶ್ ನ ಅನುಮಾನದಿಂದ ಕೊಲೆಯಾಗಿದ್ದಾಳೆ.

ನೀನು ಬೇರೆಯವರೊಂದಿಗೆ ಸಂಬಂಧ ಹೊಂದಿಲ್ಲ ಅನ್ನೋದಾದ್ರೆ ವಿಷ ಕುಡಿ ಅಂತ ಪ್ರಿಯಕರನೇ ತನ್ನ ಪ್ರೇಯಸಿಗೆ ವಿಷ ಕುಡಿಸಿದ್ದನು. ಚಿಕಿತ್ಸೆ ಫಲಕಾರಿಯಾಗದೇ ಯುವತಿ ಸಾವನ್ನಪ್ಪಿದ್ದಳು.

 

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments