Select Your Language

Notifications

webdunia
webdunia
webdunia
Thursday, 10 April 2025
webdunia

ಒಂದು ಕಾಂಗ್ರೆಸ್ ಮನೆಗೆ ನಾಲ್ಕು ಬಾಗಿಲು ಆಗಿದೆ-ಮಾಜಿ ಸಚಿವ ಕೋಟ ಶ್ರೀನಿವಾಸ್

ಕಾಂಗ್ರೆಸ್
bangalore , ಬುಧವಾರ, 20 ಡಿಸೆಂಬರ್ 2023 (15:01 IST)
ಕಾಂತರಾಜು ವರದಿ ಜಾತಿಗಣತಿ ಮತ್ತು ಆರ್ಥಿಕ ಸಾಮಾಜಿಕ ಸಮೀಕ್ಷೆ ಬಗ್ಗೆ ಸಿದ್ದರಾಮಯ್ಯ  ಅವರು ಆಯೋಗವನ್ನ ರಚನೆ ಮಾಡಿದ್ದಾರೆ.ಇದಕ್ಕೆ 200 ಕೋಟಿ ಹಣ ಬಿಡುಗಡೆ ಮಾಡಿದಾರೆ 160 ಕೋಟಿ ಖರ್ಚಗಿದೆ.ಈ ಜಾತಿಗಣತಿ ಬಿಡುಗಡೆ ಮಾಡ್ತೀವಿ ಅಂತಾ ಸಿದ್ದರಾಮಯ್ಯ ಅವರು ಹೇಳ್ತಾರೆ.

ಜಾತಿಗಣತಿ ವಿಚಾರದಲ್ಲಿ ಕಾಂಗ್ರೆಸ್ ನಲ್ಲಿ ಒಂದು ಮನೆ ನಾಲ್ಕು ಬಾಗಿಲು ಆಗಿದೆ.ಒಂದು ಕಡೆ ಸಿದ್ದರಾಮಯ್ಯ ವರದಿ ಬಿಡುಗಡೆ ಮಾಡ್ತೀನಿ ಅಂತಾರೆ.ಡಿಸಿಎಂ ಡಿಕೆಶಿ  ಬಿಡುಗಡೆಗೆ ಸಾದ್ಯ ಇಲ್ಲ ಅಂತಾರೆ.ಇನ್ನೊಂದು ಕಡೆ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಮೇಲೆ ಕೋಪಗೋಳ್ತಾರೆ.ಶಾಮನೂರು ಅಂತಾ ಹಿರಿಯರು ವರದಿ ಬಿಡುಗಡೆಗೆ ವಿರೋಧ ವ್ಯಕ್ತಪಡೀಸ್ತಾರೆ.ಒಂದು ಕಾಂಗ್ರೆಸ್ ಮನೆಗೆ ನಾಲ್ಕು ಬಾಗಿಲು ಆಗಿದೆ ಎಂದು ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಸಿಪಿ ಕಚೇರಿ ಪಕ್ಕದಲ್ಲೇ ನಡೆಯುತ್ತಿದೆ ವ್ಹೀಲಿಂಗ್ ಪುಂಡರ ಪುಂಡಾಟ