Select Your Language

Notifications

webdunia
webdunia
webdunia
webdunia

2 ದಿನ ರಾಷ್ಟ್ರಕೂಟ ಉತ್ಸವ, ಒಂದು ದಿನ ಬಹಮನಿ ಉತ್ಸವ-ಮಲ್ಲಿಕಾರ್ಜುನ ಖರ್ಗೆ

2 ದಿನ ರಾಷ್ಟ್ರಕೂಟ ಉತ್ಸವ, ಒಂದು ದಿನ ಬಹಮನಿ ಉತ್ಸವ-ಮಲ್ಲಿಕಾರ್ಜುನ ಖರ್ಗೆ
ಕಲಬುರ್ಗಿ , ಗುರುವಾರ, 15 ಫೆಬ್ರವರಿ 2018 (12:57 IST)
ಕಲಬುರ್ಗಿ: ಬಹಮನಿ ಉತ್ಸವ ವಿಚಾರದಲ್ಲಿ  ರಾಜಕೀಯ ಸರಿಯಲ್ಲ ಎಂದು ಕಲಬುರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.


2 ದಿನ ರಾಷ್ಟ್ರಕೂಟ ಉತ್ಸವ, ಒಂದು ದಿನ ಬಹಮನಿ ಉತ್ಸವ. ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಕ್ಕೆ ಮಾತ್ರ ಸೀಮಿತ. ಇದು ಮತದಾರರ ಓಲೈಕೆಗೆ ಮಾಡುತ್ತಿರುವ ಉತ್ಸವ ಅಲ್ಲ. ರಾಷ್ಟ್ರಕೂಟರು ಜೈನ ಸಮುದಾಯಕ್ಕೆ ಸೇರಿದವರು. ಹಾಗೆಂದು ಜೈನರನ್ನು ಓಲೈಸಲು ಉತ್ಸವ ಮಾಡಿದಂತೆಯೇ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

'ಗೋರಿಗಳಲ್ಲಿ ಮಲಗಿದವರನ್ನೆಲ್ಲ ತಂದು ಉತ್ಸವ ಮಾಡಲಿ, ಮೇಲಿರುವ ಹಿಂದೂಗಳನ್ನು ಗೋರಿಗಳಲ್ಲಿ ಹಾಕಲಿ'-ಕೆ.ಎಸ್.ಈಶ್ವರಪ್ಪ ವಾಗ್ದಾಳಿ