Select Your Language

Notifications

webdunia
webdunia
webdunia
webdunia

ಜಮೀನು ಕೊಡಿಸೋದಾಗಿ 1 ಕೋಟಿ ಉಂಡೆ ನಾಮ

ಜಮೀನು ಕೊಡಿಸೋದಾಗಿ 1 ಕೋಟಿ ಉಂಡೆ ನಾಮ
bangalore , ಬುಧವಾರ, 8 ನವೆಂಬರ್ 2023 (16:23 IST)
ತಿರುಪತಿಯಲ್ಲಿ 13 ಎಕರೆ ಜಮೀನನ್ನು ಕೊಡಿಸುವುದಾಗಿ ಉದ್ಯಮಿಯೊಬ್ಬರಿಗೆ ಉಂಡೆ ನಾಮ ಹಾಕಿ ಹಣ ದೋಚಿದ್ದ ಐವರು ಕಿಡಿಗೇಡಿಗಳನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ಯಲಹಂಕದ ಪ್ರಭಾಕರ ರೆಡ್ಡಿ, ಸೋಲದೇನಹಳ್ಳಿಯ ಸಂಜಯ್‌, ಕೆಂಗೇರಿಯ ಶ್ರೀನಿವಾಸ್‌ ಹಾಗೂ ಲೋಕನಾಥಚಾರಿ, ರವಿಕುಮಾರ್‌ ಬಂಧಿತರಾಗಿದ್ದು, ಆರೋಪಿಗಳಿಂದ ₹65 ಲಕ್ಷ ನಗದು, ₹8.5 ಲಕ್ಷದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ಮೂರು ಕಾರುಗಳನ್ನು ಜಪ್ತಿ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೊಮ್ಮೆ ಮೋದಿ ಗೆದ್ದರೆ ಪ್ರಜಾಪ್ರಭುತ್ವ ಉಳಿಯಲ್ಲ-ಸಚಿವ ಈಶ್ವರ್ ಖಂಡ್ರೆ