Webdunia - Bharat's app for daily news and videos

Install App

ಟಾಯ್ಲೆಟ್ ನಲ್ಲಿದ್ದ ಚೊಂಬು ಕಳ್ಳತನ ಆಗಿದೆ ಅಂತ 112ಗೆ ಕರೆ

Webdunia
ಮಂಗಳವಾರ, 14 ನವೆಂಬರ್ 2023 (15:28 IST)
ಕಳ್ಳತನ ವಾಗಿದೆ  ಎಂದು ಕಂಟ್ರೋಲ್ ರೂಂಗೆ ವ್ಯಕ್ತಿ ಕರೆ ಮಾಡಿದ ಹಿನ್ನೆಲೆ ಕಳ್ಳತನ ಕೇಸ್ ಅಂತ ಎದ್ನೋ‌ಬಿದ್ನೋ ಅಂತಾ ಹೊಯ್ಸಳ ಪೊಲೀಸರು ಸ್ಪಾಟ್ ಗೆ ಹೋಗಿದ್ದಾರೆ. ಗಿರಿನಗರ ಪೊಲೀಸರು ಹೋದಾಗ ಟಾಯ್ಲೆಟ್ ನಲ್ಲಿ ಬಳಸುವ ಚೆಂಬು ಕಳ್ಳತನ ಆಗಿದೆ ಎಂದು ಮಾಹಿತಿ ಸಿಕ್ಕಿದೆ.ಪಕ್ಕದ ಮನೆಯವನು‌ ಟಾಯ್ಲೆಟ್ ನಲ್ಲಿ ಬಳೋಸೋ ಹಿತ್ತಾಳೆ ಚೊಂಬನ್ನ  ಕಳ್ಳತನ ಮಾಡಿದ್ದಾನೆ.
 
ಪೊಲೀಸರು ಮತ್ತು ದೂರುದಾರ ಮಾತಾಡುತ್ತಿದ್ದ ವೇಳೆಯೇ ಚೊಂಬನ್ನ ಎತ್ತಿಕೊಂಡು ಹೋಗಿದ್ದ
 ವಾಪಸ್ಸು ಇಟ್ಟಿದ್ದಾನೆ.ಈ ಬಗ್ಗೆ ಹೊಯ್ಸಳ ಬಳಿ  ಕಂಟ್ರೋಲ್ ರೂಂ ಮಾಹಿತಿ ಕೇಳಿದ ಹಿನ್ನೆಲೆ ಹೊಯ್ಸಳ ಸಿಬ್ಬಂದಿ ಚೊಂಬಿನ ಕತೆ ಹೇಳಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments