Select Your Language

Notifications

webdunia
webdunia
webdunia
Wednesday, 9 April 2025
webdunia

ಗಂಗಾ ಭವಾನಿಗೆ ರಾಹುಲ್ ನಮನ

ಗಂಗಾ ಭವಾನಿಗೆ ರಾಹುಲ್ ನಮನ
ಆಂಧ್ರ ಪ್ರದೇಶ , ಬುಧವಾರ, 19 ಅಕ್ಟೋಬರ್ 2022 (18:28 IST)
ಭಾರತ್ ಜೋಡೋ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ಆಂಧ್ರ ಪ್ರದೇಶದ ದೇವಾಲಯಕ್ಕೆ ಭೇಟಿ ನೀಡಿದ್ದರು. ಅಧೋನಿಯ ಗಂಗಾ ಭವಾನಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ರಾಹುಲ್ ಗಾಂಧಿಗೆ ಸ್ಥಳೀಯ ಕಾಂಗ್ರೆಸ್ ನಾಯಕ ಸಾಥ್ ನೀಡಿದ್ರು. 
ಕರ್ನಾಟಕದಿಂದ ತೆರಳಿದ ರಾಹುಲ್ ಗಾಂಧಿ ಆಂಧ್ರ ಪ್ರದೇಶದಲ್ಲಿ 3 ದಿನಗಳ ಕಾಲ ಪಾದಯಾತ್ರೆ ನಡೆಸಲಿದ್ದಾರೆ. ಆಂಧ್ರದಲ್ಲಿ ರಾಜಶೇಖರ್ ರೆಡ್ಡಿ ಅಕಾಲಿಕ ಮರಣ ಮತ್ತು ಆ ನಂತರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮುಕ್ಕಿದ್ದು ಹಲವು ವರ್ಷಗಳಿಂದ ಅಧಿಕಾರದಿಂದ ದೂರ ಉಳಿದಿದೆ. ಹೀಗಾಗಿ ರಾಹುಲ್ ಪಾದಯಾತ್ರೆ ಕಾಂಗ್ರೆಸ್ ಮುಖಂಡರಿಗೆ ಹೊಸ ಚೈತನ್ಯ ತಂದಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಹೆಂಡತಿ ಮಗುವನ್ನು ಕೊಂದ ಪಾಪಿ