Select Your Language

Notifications

webdunia
webdunia
webdunia
webdunia

ಮಹಾಶಿವರಾತ್ರಿಗೆ ಪವನ್ ಕಲ್ಯಾಣ್ ಚಿತ್ರದ ಶೀರ್ಷಿಕೆ ಬಹಿರಂಗ

ಮಹಾಶಿವರಾತ್ರಿಗೆ ಪವನ್ ಕಲ್ಯಾಣ್ ಚಿತ್ರದ ಶೀರ್ಷಿಕೆ ಬಹಿರಂಗ
ಹೈದರಾಬಾದ್ , ಶುಕ್ರವಾರ, 26 ಫೆಬ್ರವರಿ 2021 (11:15 IST)
ಹೈದರಾಬಾದ್ : ನಿರ್ದೇಶಕ ಕ್ರಿಶ್ ನಿರ್ದೇಶನದ ನಟ ಪವನ್ ಕಲ್ಯಾಣ್ ಅಭಿನಯದ ಐತಿಹಾಸಿಕ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಇದೀಗ ಮುಂಬರುವ ಮಹಾಶಿವರಾತ್ರಿಗೆ ಈ ಚಿತ್ರತಂಡ ವಿಶೇಷ ಉಡುಗೊರೆ ನೀಡಲಿದ್ದಾರಂತೆ.

ಹೌದು . ಪವನ್ ಕಲ್ಯಾಣ್ ಚಿತ್ರದಲ್ಲಿ ನಿಧಿ ಅಗರ್ವಾಲ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಬಾಲಿವುಡ್ ತಾರೆಯರಾದ ಅರ್ಜುನ್ ರಾಂಪಾಲ್ ಮತ್ತು ಜಾಕ್ವೆಲಿನ್ ಫರ್ನಾಂಡೀಸ್  ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿನ ಮಾಹಿತಿ ಪ್ರಕಾರ ಮಹಾಶಿವರಾತ್ರಿಯ ಸಂದರ್ಭದಲ್ಲಿ ಮಾರ್ಚ್ 11 ರಂದು ಈ ಚಿತ್ರದ ಶೀರ್ಷಿಕೆ ಬಹಿರಂಗಪಡಿಸಲು ನಿರ್ಮಾಪಕರು ನಿರ್ಧರಿಸಿದ್ದಾರಂತೆ. ಹಾಗೇ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಕೂಡ ಅದೇ ದಿನ ಅನಾವರಣಗೊಳ್ಳಲಿದೆಯಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೈದರಾಬಾದ್ ತಲುಪಿದ ಚಾಲೆಂಜಿಂಗ್ ಸ್ಟಾರ್ ದರ್ಶನ್