Select Your Language

Notifications

webdunia
webdunia
webdunia
webdunia

ಪವನ್ ಕಲ್ಯಾಣ್ ಗಾಗಿ ಮತ್ತೊಂದು ಕಥೆ ಸಿದ್ದಪಡಿಸುತ್ತಿರುವ ವೇಣುಶ್ರೀರಾಮ್

ಪವನ್ ಕಲ್ಯಾಣ್ ಗಾಗಿ ಮತ್ತೊಂದು ಕಥೆ ಸಿದ್ದಪಡಿಸುತ್ತಿರುವ ವೇಣುಶ್ರೀರಾಮ್
ಹೈದರಾಬಾದ್ , ಬುಧವಾರ, 28 ಏಪ್ರಿಲ್ 2021 (12:39 IST)
ಹೈದರಾಬಾದ್ : ಇತ್ತೀಚೆಗೆ ನಿರ್ದೇಶಕ ವೇಣು ಶ್ರೀರಾಮ್ ಅವರು ‘ವಕೀಲ್ ಸಾಬ್’ ಚಿತ್ರದ ಮೂಲಕ ಮೊದಲ ಬಾರಿಗೆ  ಯಶಸ್ಸನ್ನು ಗಳಿಸಿದ್ದಾರೆ. ಅದೇ ಸಂತೋಷದಲ್ಲಿ ವೇಣು ಅವರಿಗೆ ಇದೀಗ ಮತ್ತೊಂದು ಬಂಪರ್ ಆಫರ್ ಸಿಕ್ಕಿದೆ.

ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಮೂರು ವರ್ಷಗಳ ಬಳಿಕ ಚಿತ್ರರಂಗಕ್ಕೆ ಮರುಪ್ರವೆಶ ಮಾಡಿದ್ದಾರೆ.  ಈ ಚಿತ್ರದಿಂದ ನಿರ್ಮಾಪಕ ದಿಲ್ ರಾಜು ಅವರು ಕೂಡ ಭಾರೀ ಲಾಭವನ್ನು ಗಳಿಸಿದ್ದಾರೆ. ಇದೀಗ ದಿಲ್ ರಾಜು-ಪವನ್ ಕಲ್ಯಾಣ್-ವೇಣು ಶ್ರೀರಾಮ್ ಸಂಯೋಜನೆಯಲ್ಲಿ ಮತ್ತೊಂದು ಚಿತ್ರ ಮೂಡಬರಲಿದೆ ಎನ್ನಲಾಗಿದೆ.

ಮಾಹಿತಿ ಪ್ರಕಾರ ದಿಲ್ ರಾಜು ಅವರು ನಿರ್ದೇಶಕ ವೇಣು ಶ್ರೀರಾಮ್ ಅವರಿಗೆ ಪವನ್ ಕಲ್ಯಾಣ್ ಅವರಿಗಾಗಿ ಕಥೆಯನ್ನು ಸಿದ್ಧಪಡಿಸುವಂತೆ ಕೇಳಿಕೊಂಡಿದ್ದಾರೆ. ಅದಕ್ಕಾಗಿ ವೇಣು ಅವರು ಚಿತ್ರವನ್ನು ಸಿದ್ಧಪಡಿಸುತ್ತಿದ್ದಾರೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮೆಗಾಸ್ಟಾರ್ ಆಚಾರ್ಯ ಚಿತ್ರ ಮುಂದೂಡಿಕೆ