ಬಿಗ್ ಬಾಸ್ ಮನೆಯಲ್ಲಿ ರಿಯಾಜ್, ಯಾಕೆ ಲಾಸ್ಯರನ್ನು ಕೊಲೆ ಮಾಡ್ತಾರಂತೆ ಗೊತ್ತಾ...?

Webdunia
ಮಂಗಳವಾರ, 19 ಡಿಸೆಂಬರ್ 2017 (08:02 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ಬಿಗ್ ಬಾಸ್ ಒಂದು ಟಾಸ್ಕನ್ನು ನೀಡಿದ್ದಾರೆ. ಅದೆನೆಂದರೆ ಬಿಗ್ ಬಾಸ್ ಮನೆಯ ಸ್ಪರ್ಧಿಗಳಲ್ಲೇ ಇಬ್ಬರನ್ನು ಕೊಲೆಗಾರ ಸ್ಥಾನಕ್ಕೆ ನೇಮಿಸಿ, ಅವರು ಬಿಗ್ ಬಾಸ್ ಸೂಚಿಸುವ ವ್ಯಕ್ತಿಗಳನ್ನು ಕೊಲೆ ಮಾಡಬೇಕು. ಕೊಲೆಯಾಗುವ ವ್ಯಕ್ತಿಗಳು ತಪ್ಪಿಸಿಕೊಳ್ಳಬಹುದು. ಒಂದು ವೇಳೆ ಕೊಲೆಯಾದರೆ ಅವರು ಬಿಗ್ ಬಾಸ್ ಕೊಡುವ ಬಿಳಿ ಬಟ್ಟೆ ತೊಟ್ಟು ಗಾರ್ಡನ್ ಏರಿಯಾದಲ್ಲೆ ಇರಬೇಕು.


ಹಾಗೆ ಬಿಗ್ ಬಾಸ್ ಮನೆಯವರಿಗೆ ತಿಳಿಯದಂತೆ ಈಗಾಗಲ್ಲೇ  ಅನುಪಮಾ ಹಾಗು ರಿಯಾಜ್ ಅವರನ್ನು ಕೊಲೆಗಾರರನ್ನಾಗಿ ನೇಮಿಸಿ ಅವರಿಗೆ ಒಂದು ಮೊಬೈಲ್ ಹಾಗು ಒಂದು ಹರಿದ ನೋಟಿನ ಭಾಗವನ್ನು ನೀಡಿದ್ದಾರೆ. ಹಾಗೆ ಕೊಲೆಗಾರರಿಬ್ಬರು ತಮ್ಮ ಜೊತೆಗಾರರನ್ನು ಈ ನೋಟಿನ ಆಧಾರದ ಮೇಲೆ  ಹುಡುಕಬೇಕು ಹಾಗೆ ಮೊಬೈಲ್ ನಲ್ಲಿ ಬಿಗ್ ಬಾಸ್ ಹೇಳಿದ ವ್ಯಕ್ತಿಯನ್ನು ಕೊಲೆಮಾಡಬೇಕು. ಬಿಗ್ ಬಾಸ್ ಈಗಾಗಲೇ ರಿಯಾಜ್ ಗೆ ಲಾಸ್ಯ ಅವರನ್ನು ಕೊಲೆಮಾಡಲು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ದರ್ಶನ್ ಜೈಲು ಸೇರಿ ಶತದಿನೋತ್ಸವ, ಹೇಗಿದೆ ದಾಸನ ಜೈಲು ವಾಸ

ರಶ್ಮಿಕಾ ಮಂದಣ್ಣ ಮನೋಜ್ಞ ಅಭಿನಯದ ದಿ ಗರ್ಲ್​ಫ್ರೆಂಡ್ ಸಿನಿಮಾ ಒಟಿಟಿ ಬರಲು ಸಜ್ಜು

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಮುಂದಿನ ಸುದ್ದಿ
Show comments