Select Your Language

Notifications

webdunia
webdunia
webdunia
webdunia

ಪುನೀತ್ ಅಭಿಮಾನಿಗಳು ಟ್ವೀಟರ್ ನಲ್ಲಿ ‘ರಚಿತಾ ಬೇಡ ‘ ಎಂಬ ಅಭಿಯಾನವನ್ನು ಶುರು ಮಾಡಿದ್ದು ಯಾಕೆ?

ಪುನೀತ್ ಅಭಿಮಾನಿಗಳು ಟ್ವೀಟರ್ ನಲ್ಲಿ ‘ರಚಿತಾ ಬೇಡ ‘ ಎಂಬ ಅಭಿಯಾನವನ್ನು ಶುರು ಮಾಡಿದ್ದು ಯಾಕೆ?
ಬೆಂಗಳೂರು , ಸೋಮವಾರ, 19 ಮಾರ್ಚ್ 2018 (06:29 IST)
ಬೆಂಗಳೂರು : ಪುನೀತ್ ರಾಜ್ ಕುಮಾರ್ ಅಭಿನಯಿಸುತ್ತಿರುವ ‘ನಟಸಾರ್ವಭೌಮ’ ಚಿತ್ರದ ಟೈಟಲ್ ಬಗ್ಗೆ ಇತ್ತಿಚೆಗೆ ವಿರೋಧ ವ್ಯಕ್ತವಾಗಿದ್ದು ಇದೀಗ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದ  ರಚಿತಾ ರಾಮ್ ಅವರು ಚಿತ್ರಕ್ಕೆ ನಾಯಕಿಯಾಗಿ ಬೇಡವೆಂದು ಪುನೀತ್ ಅಭಿಮಾನಿಗಳು ಹೇಳುತ್ತಿದ್ದಾರೆ.


ಈ ಬಗ್ಗೆ ಪುನೀತ್ ಅವರ ಅಭಿಮಾನಿಗಳು ಟ್ವೀಟರ್ ನಲ್ಲಿ‘ರಚಿತಾ ಬೇಡ ‘ ಎಂಬ ಅಭಿಯಾನವನ್ನು ಕೂಡ ಆರಂಭಿಸಿದ್ದು, ಈ ಮೂಲಕ ಅಪ್ಪು ಅವರ ಮುಂದಿನ ಚಿತ್ರಕ್ಕೆ ರಚಿತಾರಾಮ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿರುವ ಬಗ್ಗೆ ಅಭಿಮಾನಿಗಳಲ್ಲಿ ಅಸಮಾಧಾನ ಬುಗಿಲೆದ್ದಿದ್ದು ದಯವಿಟ್ಟು ನಾಯಕಿಯನ್ನು‌ ಬದಲಿಸಬೇಕೆಂದು ಕೇಳಿಕೊಂಡಿದ್ದಾರೆ. ಇದಕ್ಕೆ ಸ್ಪಷ್ಟ ಕಾರಣವೆನೆಂಬುದು ತಿಳಿದುಬಂದಿಲ್ಲ. ಆದರೆ ಅಭಿಮಾನಿಗಳ ಈ ಅಸಮಾಧಾನ ಚಿತ್ರದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಚಿತ್ರತಂಡ ರಚಿತಾ ರಾಮ್ ಅವರನ್ನು ಹೊರಕಳುಹಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೆಸಿಸಿ ಟಿ-10’ ಕ್ರಿಕೆಟ್ ಲೀಗ್ ನ ಆರು ತಂಡಗಳಲ್ಲಿ ಆಡಲು ಆಯ್ಕೆಯಾದ ಸ್ಟಾರ್ ನಟರು ಯಾರು ಗೊತ್ತಾ ?