Select Your Language

Notifications

webdunia
webdunia
webdunia
webdunia

‘ಅಣ್ಣಾಥಾ’ ಚಿತ್ರದ ನಿರ್ದೇಶಕ ಶಿವ ಕಣ್ಣೀರು ಹಾಕಿದ್ಯಾಕೆ?

‘ಅಣ್ಣಾಥಾ’ ಚಿತ್ರದ ನಿರ್ದೇಶಕ ಶಿವ ಕಣ್ಣೀರು ಹಾಕಿದ್ಯಾಕೆ?
ಚೆನ್ನೈ , ಬುಧವಾರ, 2 ಡಿಸೆಂಬರ್ 2020 (13:36 IST)
ಚೆನ್ನೈ : ಸೂಪರ್ ಸ್ಟಾರ್ ರಜನೀಕಾಂತ್ ಅವರ ‘ಅಣ್ಣಾಥಾ’ ಚಿತ್ರದ ನಿರ್ದೇಶಕ ಶಿವ ಅವರು ತಮ್ಮ ತಂದೆ ಹೇಳಿದ ಮಾತನ್ನು ನೆನೆದು ಕಣ್ಣೀರು ಸುರಿಸಿದ್ದಾರೆ.

ನಿರ್ದೇಶಕ ಶಿವ ಅವರ ತಂದೆ ಜಯಕುಮಾರ್ ಇತ್ತೀಚೆಗೆ ನಿಧನರಾದರು. ಈ ವಿಚಾರ ಅನೇಕರಿಗೆ ಆಘಾತವನ್ನುಂಟುಮಾಡಿದೆ. ತನ್ನ ತಂದೆಯನ್ನೇ ತನ್ನ ರೋಲ್ ಮಾಡೆಲ್ ಎಂದುಕೊಂಡಿದ್ದ ಶಿವ ಅವರು ದೀರ್ಘಕಾಲದವರೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಅಪ್ಪನನ್ನು ನೋಡಿಕೊಳ್ಳಲು ತನ್ನ ಅತ್ಯುತ್ತಮ ಪ್ರಯತ್ನ ಮಾಡಿದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲವೆಂದು ಕಣ್ಣೀರು ಸುರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಂಬು ಬಹುಕಾಲದಿಂದ ಇಷ್ಟಪಟ್ಟ ವಸ್ತುವನ್ನು ಗಿಫ್ಟ್ ಕೊಟ್ಟ ತಾಯಿ