Select Your Language

Notifications

webdunia
webdunia
webdunia
webdunia

ತೆಲುಗಿನ ಪ್ರೇಕ್ಷಕರ ಬಳಿ ಪೈರಸಿ ಬಗ್ಗೆ ಮಾತನಾಡುವುದಿಲ್ಲ ಎಂದು ನಟ ವಿಶಾಲ್ ಹೇಳಿದ್ದೇಕೆ?

ತೆಲುಗಿನ ಪ್ರೇಕ್ಷಕರ ಬಳಿ ಪೈರಸಿ ಬಗ್ಗೆ ಮಾತನಾಡುವುದಿಲ್ಲ ಎಂದು ನಟ ವಿಶಾಲ್ ಹೇಳಿದ್ದೇಕೆ?
ಚೆನ್ನೈ , ಬುಧವಾರ, 17 ಫೆಬ್ರವರಿ 2021 (10:11 IST)
ಚೆನ್ನೈ : ಕಾಲಿವುಡ್ ನಟ ವಿಶಾಲ್ ಅಭಿನಯದ, ಎಂ.ಎಸ್.ಆನಂದನ್ ನಿರ್ದೇಶನದ  ಚಿತ್ರ ‘ಚಕ್ರ’ ಫೆಬ್ರವರಿ 19ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಹಾಗೇ ಈ ಚಿತ್ರ ತೆಲುಗಿನಲ್ಲಿಯೂ ಕೂಡ ಬಿಡುಗಡೆಯಾಗಲಿದೆ ಎನ್ನಲಾಗಿದೆ.ಪ್ರಸ್ತುತ ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ನಟ ವಿಶಾಲ್ ಇದೀಗ ತೆಲುಗು ಪ್ರೇಕ್ಷಕರ ಬಗ್ಗೆ ಹಾಗೂ ಪೈರಸಿಯ ಬಗ್ಗೆ ಆಸಕ್ತಿದಾಯಕವಾದ ಕಾಮೆಂಟ್ ವೊಂದನ್ನು ಮಾಡಿದ್ದಾರೆ.

ಅದೇನೆಂದರೆ ಪ್ರಚಾರದ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ವಿಶಾಲ್, ನಾನು ತಮಿಳು ಭಾಷೆಯ ಚಿತ್ರವೊಂದರ ಬಗ್ಗೆ ಪತ್ರಿಕಾ ಸಭೆ ನಡೆಸಿದ್ದರೆ ನಾನು ಖಂಡಿತವಾಗಿಯೂ ಪೈರಸಿ ಬಗ್ಗೆ ಮಾತನಾಡುತ್ತೇನೆ, ಆದರೆ ತೆಲುಗಿನ ಪ್ರೇಕ್ಷಕರ ಬಳಿ ಪೈರಸಿ ಬಗ್ಗೆ ಮಾತನಾಡುವುದಿಲ್ಲ. ಯಾಕೆಂದರೆ ತೆಲುಗು ಪ್ರೇಕ್ಷಕರು ಹೆಚ್ಚಾಗಿ ಚಿತ್ರಮಂದಿರಗಳಲ್ಲಿ ಚಿತ್ರವನ್ನು ನೋಡುತ್ತಾರೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೇ ತಿಂಗಳಿನಲ್ಲಿ ಮದುವೆಯಾಗಲಿದ್ದಾರಾ ನಟ ಸಾಯಿ ತೇಜ್?