Webdunia - Bharat's app for daily news and videos

Install App

ದರ್ಶನ್ ರೊಚ್ಚಿಗೇಳುವಂತೆ ಮಾಡಿದ ರೇಣುಕಾಸ್ವಾಮಿ ಮೆಸೇಜ್ ಏನು, ದರ್ಶನ್ ಟೀಂ ಆತನನ್ನು ಪತ್ತೆ ಮಾಡಿದ್ದು ಹೇಗೆ

Krishnaveni K
ಬುಧವಾರ, 12 ಜೂನ್ 2024 (10:10 IST)
ಬೆಂಗಳೂರು: ದರ್ಶನ್ ಮತ್ತು ಸ್ನೇಹಿತರು ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ರೇಣುಕಾಸ್ವಾಮಿ ನಿಜವಾಗಿಯೂ ಪವಿತ್ರಾ ಗೌಡಗೆ ಕಳುಹಿಸಿದ ಸಂದೇಶದಲ್ಲಿ ಅಂತಹದ್ದೇನಿತ್ತು ಎಂಬುದು ಈಗ ವೈರಲ್ ಆಗಿದೆ.

ಪವಿತ್ರಾ ಗೌಡ ಜೊತೆ ದರ್ಶನ್ ನಿಕಟ ಸಂಬಂಧದ ಬಗ್ಗೆ ಆಕ್ರೋಶಗೊಂಡಿದ್ದ ರೇಣುಕಾಸ್ವಾಮಿ ಸೋಷಿಯಲ್ ಮೀಡಿಯಾದಲ್ಲಿ ನಕಲಿ ಖಾತೆ ಸೃಷ್ಟಿಸಿ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ. ಅಷ್ಟಕ್ಕೂ ರೇಣುಕಾಸ್ವಾಮಿ ಕಳುಹಿಸಿದ್ದ ಸಂದೇಶದಲ್ಲಿ ಅಂತಹದ್ದೇನಿತ್ತು ಎಂಬುದು ಈಗ ಬಹಿರಂಗವಾಗಿದೆ.

ಮೂಲಗಳ ಪ್ರಕಾರ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ತನ್ನ ಗುಪ್ತಾಂಗದ ಫೋಟೋವನ್ನು ಕಳುಹಿಸಿ ನಿನಗೆ ಬೇಕಿದ್ದರೆ ನಾನಿದ್ದೇನೆ ಬಾ ಎಂದು ಅಸಭ್ಯವಾಗಿ ಬರೆದಿದ್ದ ಎನ್ನಲಾಗಿದೆ. ಈ ರೀತಿ ಅಸಭ್ಯವಾಗಿ ಮೆಸೇಜ್ ಮಾಡುತ್ತಿದ್ದ ಬಗ್ಗೆ ಪವಿತ್ರಾ ಗೌಡ ನೇರವಾಗಿ ದರ್ಶನ್ ಗೆ ಹೇಳಿದ್ದರು.

ಇದನ್ನು ಕೇಳಿಸಿಕೊಂಡು ರೊಚ್ಚಿಗೆದ್ದ ದರ್ಶನ್ ತನ್ನ ಆಪ್ತರ ಸಹಾಯದಿಂದ ಆತನ ಪತ್ತೆಗೆ ಯೋಜನೆ ರೂಪಿಸಿದರು. ಪವಿತ್ರಾ ಆಪ್ತ ಪವನ್ ನಕಲಿ ಸೋಷಿಯಲ್ ಮೀಡಿಯಾ ಖಾತೆ ಸೃಷ್ಟಿಸಿಕೊಂಡು ರೇಣುಕಾಸ್ವಾಮಿಯ ಸ್ನೇಹ ಸಂಪಾದಿಸಿದ್ದ. ಬಳಿಕ ಆತನನ್ನು ಪತ್ತೆ ಮಾಡಿ ದರ್ಶನ್ ಎದುರಿಗೆ ತಂದು ನಿಲ್ಲಿಸಿದ್ದ ಎಂಬುದು ತಿಳಿದುಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸೌಂದರ್ಯವನ್ನು ಕಾಪಾಡಲು ಹೋಗಿ ಕೊನೆಯುಸಿರೆಳೆದ್ರಾ ಕಾಂಟ ಲಗಾ ಸುಂದರಿ

ಇದು ಹೋಗುವ ಸಮಯವಲ್ಲ: ಶೆಪಾಲಿ ಸಾವಿನ ಬಗ್ಗೆ ಸ್ನೇಹಿತೆ ಆರತಿ ಸಿಂಗ್ ಭಾವುಕ ಪೋಸ್ಟ್‌

ಕಿಚ್ಚ ಸುದೀಪ್ ಮುಂದಿನ ಸಿನಿಮಾ ಬಗ್ಗೆ ಗುಡ್ ನ್ಯೂಸ್

ಜೈದೇವ್ ಗೆ ತಾಳಿ ಕಟ್ಟು ಎಂದ ಗೌತಮ್: ಹೀಗೆ ಮಾಡಬಾರದಿತ್ತು ಎಂದ ಪ್ರೇಕ್ಷಕರು

ನಟಿ ಶೆಫಾಲಿಯದ್ದು ಸಹಜ ಸಾವಾ ಅನುಮಾನ ಶುರು: ಪೊಲೀಸರು ಹೇಳಿದ್ದೇನು

ಮುಂದಿನ ಸುದ್ದಿ
Show comments