Select Your Language

Notifications

webdunia
webdunia
webdunia
webdunia

ಸಿನಿಮಾ ನಟ-ನಟಿಯರೇ ದಾರಿ ತಪ್ಪಿದರೆ ಅಭಿಮಾನಿಗಳು ಮಾಡೋದೇನು?

ಸಿನಿಮಾ ನಟ-ನಟಿಯರೇ ದಾರಿ ತಪ್ಪಿದರೆ ಅಭಿಮಾನಿಗಳು ಮಾಡೋದೇನು?
ಬೆಂಗಳೂರು , ಶುಕ್ರವಾರ, 4 ಸೆಪ್ಟಂಬರ್ 2020 (20:54 IST)
ಸ್ಯಾಂಡಲ್ ವುಡ್ ಹಾಗೂ ರಾಜ್ಯದಲ್ಲಿ ತಲೆಎತ್ತಿರುವ ಡ್ರಗ್ಸ್ ಮಾಫಿಯಾ ಮಟ್ಟ ಹಾಕೋದಾಗಿ ಸಚಿವರೊಬ್ಬರು ಹೇಳಿದ್ದಾರೆ.

ರಾಜ್ಯ ಸರಕಾರವು ತಪ್ಪು ಯಾರೇ ಮಾಡಿರಲಿ, ಡ್ರಗ್ಸ್ ಜಾಲದಲ್ಲಿ ಯಾರೇ ಇರಲಿ ಅವರಿಗೆಲ್ಲ ಶಿಕ್ಷೆ ಕೊಡಿಸುವ ಕೆಲಸ ಮಾಡುತ್ತದೆ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಇನ್ನು, ಚಲನಚಿತ್ರಗಳ ನಟ, ನಟಿಯರು ಇಲ್ಲವೇ ಗಣ್ಯರು ಸಾಮಾನ್ಯ ಜನರಿಗೆ ಮಾದರಿಯಾಗಿರುತ್ತಾರೆ.
ನಟ-ನಟಿಯರೇ ದಾರಿ ತಪ್ಪಿದರೆ ಅವರ ಅಭಿಮಾನಿಗಳು ಅದೇ ದಾರಿ ತುಳಿಯುತ್ತಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಗೆ ಮಹಾರಾಷ್ಟ್ರದಿಂದ ಗೇಟ್ ಪಾಸ್?