Select Your Language

Notifications

webdunia
webdunia
webdunia
webdunia

ಕೊರೋನಾದಿಂದ ತತ್ತರಿಸಿದ್ದ ಸಿಎಸ್ ಕೆ ಐಪಿಎಲ್ ಗೆ ಮೊದಲು ಗುಡ್ ನ್ಯೂಸ್

ಕೊರೋನಾದಿಂದ ತತ್ತರಿಸಿದ್ದ ಸಿಎಸ್ ಕೆ ಐಪಿಎಲ್ ಗೆ ಮೊದಲು ಗುಡ್ ನ್ಯೂಸ್
ದುಬೈ , ಶುಕ್ರವಾರ, 4 ಸೆಪ್ಟಂಬರ್ 2020 (12:19 IST)
ದುಬೈ: ಐಪಿಎಲ್ 13 ರಲ್ಲಿ ಪಾಲ್ಗೊಳ್ಳಲು ದುಬೈಗೆ ತೆರಳಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೊರೋನಾದಿಂದ ತತ್ತರಿಸಿತ್ತು. ಆದರೆ ಈಗ ತಂಡದ ಆಟಗಾರರು ನಿಟ್ಟುಸಿರುವ ಬಿಡುವಂತಾಗಿದೆ.


ಕೊರೋನಾ, ಸುರೇಶ್ ರೈನಾ ವಿವಾದದಿಂದ ಕುಗ್ಗಿ ಹೋಗಿದ್ದ ಚೆನ್ನೈ ತಂಡದಲ್ಲಿ ಈಗ ಸಂತಸ ಮೂಡಿದೆ. ಕಾರಣ ಆಟಗಾರರೆಲ್ಲರೂ ಕೊರೋನಾದಿಂದ ಚೇತರಿಸಿಕೊಂಡಿದ್ದು, ನೆಗೆಟಿವ್ ವರದಿ ಬಂದಿದೆ. ಹೀಗಾಗಿ ನಿಗದಿಯಾದಂತೇ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಚೆನ್ನೈ ವಿರುದ್ಧ ಆಡುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಬಗ್ಗೆ ಶನಿವಾರ ಅಂತಿಮ ತೀರ್ಮಾನ ಹೊರಬೀಳಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಸ್ ಕೆ ವ್ಯಾಟ್ಸಪ್ ಗ್ರೂಪ್ ನಿಂದಲೂ ಸುರೇಶ್ ರೈನಾಗೆ ಕೊಕ್