Select Your Language

Notifications

webdunia
webdunia
webdunia
webdunia

ಮತ್ತೆ ಚೆನ್ನೈ ತಂಡಕ್ಕೆ ಮರಳುವೆ: ಸುರೇಶ್ ರೈನಾ

ಮತ್ತೆ ಚೆನ್ನೈ ತಂಡಕ್ಕೆ ಮರಳುವೆ: ಸುರೇಶ್ ರೈನಾ
ಮುಂಬೈ , ಗುರುವಾರ, 3 ಸೆಪ್ಟಂಬರ್ 2020 (11:53 IST)
ಮುಂಬೈ: ಐಪಿಎಲ್ 13 ರಿಂದ ಹೊರಬಂದಿರುವ ಸುರೇಶ್ ರೈನಾ ಇನ್ನು ಮುಂದಿನ ದಿನಗಳಲ್ಲಿ ಸಿಎಸ್ ಕೆ ತಂಡಕ್ಕೆ ಪುನರಾಗಮನವಾಗಲ್ಲ ಎಂಬ ಸುದ್ದಿಗಳ ಬೆನ್ನಲ್ಲೇ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.


ರೈನಾ ಇದೇ ಮೊದಲ ಬಾರಿಗೆ ಐಪಿಎಲ್ ನಿಂದ ಹೊರಬರುವ ತಮ್ಮ ನಿರ್ಧಾರದ ಬಗ್ಗೆ ಹೇಳಿಕೆ ನೀಡಿದ್ದು, ಚೆನ್ನೈ ತಂಡಕ್ಕೆ ಮತ್ತೆ ಮರಳುವೆ ಎಂದಿದ್ದಾರೆ.

ಯಾರೂ 12.5 ಕೋಟಿ ರೂ.ಗಳನ್ನು ಬೇಡ ಎಂದು ಹೇಳಿ ಹಿಂದಕ್ಕೆ ಬರಲಾರರು. ಆದರೆ ನನ್ನ ಕುಟುಂಬದಲ್ಲಿ ನಡೆದ ಘಟನೆ ನನ್ನನ್ನು ಘಾಸಿಗೊಳಿಸಿತ್ತು. ಈ ಸಂದರ್ಭದಲ್ಲಿ ನನಗೆ ನನ್ನ ಕುಟುಂಬವೇ ಮುಖ್ಯವೆನಿಸಿತು. ಆದರೆ ಚೆನ್ನೈ ತಂಡದೊಂದಿಗೆ ನಾನು ವೈಮನಸ್ಯ ಹೊಂದಿಲ್ಲ. ನಾನು ಮತ್ತೆ 2020 ರೊಳಗಾಗಿ ಸಿಎಸ್ ಕೆಗೆ ಮರಳುವೆ. ಇನ್ನೂ ನಾಲ್ಕೈದು ವರ್ಷ ಐಪಿಎಲ್ ಆಡುವೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ಟೆಸ್ಟ್ ಗೆ 10 ಕೋಟಿ ರೂ. ವ್ಯಯಿಸಲಿರುವ ಬಿಸಿಸಿಐ