Webdunia - Bharat's app for daily news and videos

Install App

‘ರಾಜರಥ’ ಸಿನಿಮಾ ವೀಕ್ಷಿಸಿದ ಕಿಚ್ಚ ಸುದೀಪ್ ಹೇಳಿರುವುದಾದರೂ ಏನು ಗೊತ್ತಾ…?

Webdunia
ಸೋಮವಾರ, 2 ಏಪ್ರಿಲ್ 2018 (06:24 IST)
ಬೆಂಗಳೂರು : ಅನುಪ್ ಭಂಡಾರಿ ಅವರು ನಿರ್ದೇಶಿಸಿದ ‘ರಂಗೀತರಂಗ’ ಚಿತ್ರ ಕನ್ನಡದ ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ಆದರೆ ಇದೀಗ ಅವರು ನಿರ್ದೇಶಿಸಿರುವ ‘ರಾಜರಥ’ ಸಿನಿಮಾ ಮಾತ್ರ ಜನರು ನಿರೀಕ್ಷಿಸಿದ ಮಟ್ಟದಲ್ಲಿ ಇರಲಿಲ್ಲ ಎಂದು ಅನೇಕರು ಅಭಿಪ್ರಾಯಪಟ್ಟರೆ, ನಟ ಕಿಚ್ಚ ಸುದೀಪ್ ಅವರು ಮಾತ್ರ ಈ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ಥಿಯೇಟರ್‌ನಲ್ಲಿ ‘ರಾಜರಥ’ ಸಿನಿಮಾವನ್ನು ವೀಕ್ಷಿಸಿ ಭಂಡಾರಿ ಸಹೋದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನೂಪ್‌ ನಿರ್ದೇಶವನ್ನು ಮೆಚ್ಚಿಕೊಂಡಿರುವ ಸುದೀಪ್, ‘ಅವರೊಬ್ಬ ಅದ್ಭುತ ಪೇಂಟರ್ ಚಿತ್ರದಲ್ಲಿಯ ಪ್ರತಿ ಪಾತ್ರ, ದೃಶ್ಯದ ಬಗ್ಗೆ ಅವರ ಕಲ್ಪನೆ ಎಂತಹದು ಎಂಬುದು ತಿಳಿಯುತ್ತದೆ. ಸ್ಕ್ರಿಪ್ಟ್‌ಗಳ ಆಯ್ಕೆ ಹಾಗೂ ವೀಕ್ಷಕರ ನಾಡಿಮಿಡಿತ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಅನೂಪ್‌ ಅವರಲ್ಲಿದ್ದು, ನಾವು ಕೂಡ ಅದನ್ನು ಅನುಸರಿಸಬೇಕೆಂದು ಅನ್ನಿಸುತ್ತದೆ’ ಎಂದಿದ್ದಾರೆ.


ಹಾಗೇ ನಟ ನಿರೂಪ್ ಅವರ ಬಗ್ಗೆ ತಿಳಿಸಿದ ಸುದೀಪ್ ಅವರು,’ ನಟ ನಿರೂಪ್‌ ಅವರಲ್ಲಿ ಒಂದು ಸ್ಟ್ರೆಂತ್, ಟಾಲೆಂಟ್, ಇದೆ. ಅವರು ಭರವಸೆ ನಟ. ಅವರಲ್ಲಿಯ ಧ್ವನಿ ತುಂಬ ಚೆನ್ನಾಗಿದೆ ‘ಎಂದಿದ್ದಾರೆ. ಚಿತ್ರದಲ್ಲಿ ಕೆಲವು ನ್ಯೂನ್ಯತೆಗಳಿವೆ. ಅದರ ಜತೆಗೆ ಈ ಚಿತ್ರದಲ್ಲಿ ಒಂದು ಅದ್ಭುತ ಸ್ಟೋರಿಯಿದೆ. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸುವುದರ ಮೂಲಕ  ಸುದೀಪ್‌ ಅವರು ಚಿತ್ರದ ಬಗ್ಗೆ ಕೇಳಿ ಬಂದಿದ್ದ ಕಳಪೆ ವಿಮರ್ಶೆಗಳನ್ನು ಅಲ್ಲಗೆಳೆದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments