Select Your Language

Notifications

webdunia
webdunia
webdunia
webdunia

ಬಿದ್ದ ಸ್ಥಳದಲ್ಲಿ ಮತ್ತೆ ಎದ್ದ ಸಾಹಸಸಿಂಹ ವಿಷ್ಣುವರ್ಧನ್

ವಿಷ್ಣುವರ್ಧನ್
ಬೆಂಗಳೂರು , ಸೋಮವಾರ, 28 ಡಿಸೆಂಬರ್ 2020 (09:42 IST)
ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಪ್ರತಿಮೆಯನ್ನು ಮೊನ್ನೆ ಕಿಡಿಗೇಡಿಗಳು ಧ್ವಂಸ ಮಾಡಿದ್ದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಸಾಹಸಸಿಂಹನ ಪುತ್ಥಳಿ ಅದೇ ಪ್ರದೇಶದಲ್ಲಿ ಪುನರ್ ಸ್ಥಾಪನೆಯಾಗುತ್ತಿದೆ.


ಇಂದು ಸಾಹಸಸಿಂಹನ ಪುತ್ಥಳಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿದೆ. ಮಾಗಡಿ ರಸ್ತೆಯ ಟೋಲ್ ಗೇಟ್ ವೃತ್ತದ ಬಳಿಯೇ ಪುತ್ಥಳಿ ನಿರ್ಮಾಣವಾಗಲಿದೆ. ಈ ಮೂಲಕ ಸಾಹಸಸಿಂಹ ಬಿದ್ದ ಜಾಗದಲ್ಲೇ ಮತ್ತೆ ಎದ್ದು ತಾನು ಎಂದಿದ್ದರೂ ಸಿಂಹ ಎಂದು ತೋರಿಸಿಕೊಡಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂಥಾ ಘಟನೆಯಿಂದ ಹೃದಯ ಘಾಸಿಯಾಗಿದೆ: ನಟ ಶಶಿಕುಮಾರ್