Select Your Language

Notifications

webdunia
webdunia
webdunia
webdunia

ಜವಾನ್ ಅಬ್ಬರದ ನಡುವೆ ಎದ್ದು ನಿಲ್ಲುವುದೇ ಅಪ್ಪಟ ಕನ್ನಡ ಸಿನಿಮಾ ಕದ್ದ ಚಿತ್ರ?

ಜವಾನ್ ಅಬ್ಬರದ ನಡುವೆ ಎದ್ದು ನಿಲ್ಲುವುದೇ ಅಪ್ಪಟ ಕನ್ನಡ ಸಿನಿಮಾ ಕದ್ದ ಚಿತ್ರ?
ಬೆಂಗಳೂರು , ಶುಕ್ರವಾರ, 8 ಸೆಪ್ಟಂಬರ್ 2023 (08:20 IST)
File photo
ಬೆಂಗಳೂರು: ಬಾಲಿವುಡ್ ನ ಜವಾನ್ ಅಬ್ಬರದ ನಡುವೆ ಇಂದು ಅಪ್ಪಟ ಕನ್ನಡ ಸಿನಿಮಾ ಕದ್ದ ಚಿತ್ರ ಬಿಡುಗಡೆಯಾಗುತ್ತಿದೆ.

ವಿಜಯ್ ರಾಘವೇಂದ್ರ ನಾಯಕರಾಗಿರುವ ಕದ್ದ ಚಿತ್ರ ಸಿನಿಮಾ ಅವರ ಸಿನಿ ಕೆರಿಯರ್ ನ ಒಂದು ಡಿಫರೆಂಟ್ ಸಿನಿಮಾಗಳಲ್ಲಿ ಒಂದು. ಸಾಮಾನ್ಯವಾಗಿ ಮಾಡುವ ಪಾತ್ರಗಳಿಗಿಂತ ಕೊಂಚ ಭಿನ್ನವಾಗಿ ವಿಜಯ್ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ಸುಹಾಸ್ ಕೃಷ್ಣ ನಿರ್ದೇಶನದ ಸಿನಿಮಾದಲ್ಲಿ ನಮ್ರತಾ ಸುರೇಂದ್ರನಾಥ್, ರಾಘು ಶಿವಮೊಗ್ಗ ಸೇರಿದಂತೆ ಪ್ರತಿಭಾವಂತರ ತಾರಾಗಣವಿದೆ. ಆದರೆ ಪರಭಾಷೆ ಸಿನಿಮಾದ ಅಬ್ಬರದ ನಡುವೆ ಕನ್ನಡ ಚಿತ್ರವನ್ನು ಚಿತ್ರಪ್ರೇಕ್ಷಕರು ಗೆಲ್ಲಿಸುತ್ತಾರಾ ನೋಡಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯ್ ಜೊತೆ ರಶ್ಮಿಕಾ ಲಿವ್ ಇನ್ ರಿಲೇಷನ್ ಶಿಪ್? ಸಾಕ್ಷಿ ಹುಡುಕಿದ ನೆಟ್ಟಿಗರು