Select Your Language

Notifications

webdunia
webdunia
webdunia
webdunia

ವಿಷ್ಣವರ್ಧನ್ ಅವಹೇಳನ ಮಾಡಿದವನನ್ನು ನತದೃಷ್ಟ ಶಿಖಾಮಣಿ ಎಂದು ಬೈದ ಜಗ್ಗೇಶ್

ವಿಷ್ಣವರ್ಧನ್ ಅವಹೇಳನ ಮಾಡಿದವನನ್ನು ನತದೃಷ್ಟ ಶಿಖಾಮಣಿ ಎಂದು ಬೈದ ಜಗ್ಗೇಶ್
ಬೆಂಗಳೂರು , ಶುಕ್ರವಾರ, 11 ಡಿಸೆಂಬರ್ 2020 (09:25 IST)
ಬೆಂಗಳೂರು: ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರನ್ನು ಸಂದರ್ಶನವೊಂದರಲ್ಲಿ ಅವಹೇಳನ ಮಾಡಿ ಮಾತನಾಡಿದ ತೆಲುಗು ನಟ ವಿಜಯ ರಂಗರಾಜನ್ ವಿರುದ್ಧ ನವರಸನಾಯಕ ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಈತ ನತದೃಷ್ಟ ಶಿಖಾಮಣಿ. ಕಾಲವಾದ ಶ್ರೇಷ್ಠ ಸಾಧಕರ ಬಗ್ಗೆ ಕುಚೇಷ್ಠೆ ಮಾಡುವವ ಎಲ್ಲಿಯೂ ಸಲ್ಲದವ. ಅದರಲ್ಲೂ ಈತ ಕಲಾವಿದನಂತೆ. ಈ ದರಿದ್ರ ಮುಖವನ್ನು ಯಾವ ಸಿನಿಮಾದಲ್ಲೂ ನೋಡಿದ ನೆನಪಿಲ್ಲ. ಕನ್ನಡಿಗರೆ ಇವನ ಅನಿಷ್ಠ ಸೊಲ್ಲು ಅಡಗುವಂತೆ ಉತ್ತರಿಸಿ. ಇಂಥಾ ಹೀನ ಕೃತ್ಯ ನಡೆಯದಿರಲಿ. ಕನ್ನಡಿಗರ ಬಗ್ಗೆ ಭಯವಿರಲಿ ಎಂದು ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವೆಬ್ ದುನಿಯಾ ಎಕ್ಸ್ ಕ್ಲೂಸಿವ್: ವಿಷ್ಣುವರ್ಧನ್ ಅವಹೇಳನ ಮಾಡಿದ ನಟನ ವಿರುದ್ಧ ಕಾನೂನು ಕ್ರಮದ ಬಗ್ಗೆ ನಟ ಅನಿರುದ್ಧ್ ಹೇಳಿದ್ದೇನು?