Webdunia - Bharat's app for daily news and videos

Install App

ಬಿಕಿನಿ ಯಾಕೆ ಎಲ್ಲ ಬಿಚ್ಚಿ ಬಿಡು ಎಂದವನಿಗೆ ಟ್ವಿಟ್ಟರ್`ನಲ್ಲಿ ಖಡಕ್ ಉತ್ತರ ಕೊಟ್ಟ ತಾಪ್ಸಿ

Webdunia
ಗುರುವಾರ, 14 ಸೆಪ್ಟಂಬರ್ 2017 (13:17 IST)
ಬಲಿಷ್ಠ ಪಾತ್ರಗಳ ಮೂಲಕ ಗಮನ ಸೆಳೆಯುವ ನಟಿ ತಾಪ್ಸಿ ಪನ್ನು ಬಿಕಿನಿ ಫೋಟೋ ಬಗ್ಗೆ ಟ್ವಿಟ್ಟರ್`ನಲ್ಲಿ ಟೀಕಿಸಿದ ವ್ಯಕ್ತಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ.  

ತಮ್ಮ ಮುಂಬರುವ ಜುಡ್ವಾ-2 ಚಿತ್ರದ ಆ ತೋಹ್ ನಹಿ ಚಿತ್ರದ ಪ್ರಮೋಶನ್ನಿಗಾಗಿ ಬಿಕಿನಿಯಲ್ಲಿದ್ದ 2 ಫೋಟೊಗಳನ್ನ ಟ್ವಿಟ್ಟರ್`ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ, ಆಕೆಯ ಬಿಕಿನಿ ಫೋಟೋ ನೋಡಿದ ಟ್ವಿಟ್ಟರಾತಿಯೊಬ್ಬನಿಗೆ ಅದೇನಾಯಿತೋ ಗೊತ್ತಿಲ್ಲ. ವ್ಯಂಗ್ಯವಾಗಿ ಉತ್ತರ ಕೊಟ್ಟಿದ್ದ. ನಮ್ಮ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ನೀನ್ಯಾಕೆ ಉಳಿದ ಬಟ್ಟೆಗಳನ್ನೂ ಬಿಚ್ಚಬಾರದು..? ಇದರಿಂದ ನಿನ್ನ ಸಹೋದರ ಹೆಮ್ಮೆಯಿಂದ ಬೀಗುತ್ಥಾನೆ ಎಂದು ಕುಟುಕಿ ಟ್ವೀಟ್ ಮಾಡಲಾಗಿತ್ತು.

ಈ ಟ್ವಿಟ್`ಗೆ ಅಷ್ಟೇ ಪರಿಣಾಮಕಾರಿಯಾಗಿ ಉತ್ತರಿಸಿರುವ ತಾಪ್ಸಿ ಪನ್ನು, ಸಾರಿ, ನನಗೆ ಸಹೋದರನಿಲ್ಲ. ಇದ್ದಿದ್ದರೆ ಅವನನ್ನ ಕೇಳಿ ನಿನಗೆ ತಿಳಿಸುತ್ತಿದ್ದೆ. ಆದರೆ, ಈಗ ನನ್ನ ತಂಗಿಯ ಪ್ರತಿಕ್ರಿಯೆ ಕೇಳಿ ಹೇಳಬಹುದು ಎಂದಿದ್ದಾರೆ.


ಈ ಹಿಂದೆ ಖ್ಯಾತ ನಿರ್ಧೇಶಕ ರಾಘವೇಂದ್ರ ರಾವ್ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ತಾಪ್ಸಿ, ಅವರ ಚಿತ್ರದ ಹಾಡುಗಳಲ್ಲಿ ನಟಿಯರ ಸೊಂಟದ ಮೇಲೆ ಹಣ್ಣುಗಳನ್ನ ಎಸೆಯುತ್ತಿದ್ದ ನಿರ್ದೇಶಕರು ನನ್ನ ಸೊಂಟದ ಮೇಲೆ ತೆಂಗಿನಕಾಯಿಯ ಹೋಳು ಎಸೆದಿದ್ದರು. ತೆಂಗಿನಕಾಯಿ ಎಸೆಯುವುದರಿಂದ ಅದೆಂತಹ ಗ್ಲಾ,ಮರ್ ಇದೆಯೋ ಗೊತ್ತಿಲ್ಲ ಎಂದಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಿತ್ಯಾ ಪಾತ್ರ ನೋಡಿ ಕೆಟ್ಟ ಕಾಮೆಂಟ್ ಗೆ ಬೇಸರಗೊಂಡ ನಮ್ರತಾ ಗೌಡ ಹೇಳಿದ್ದೇನು

777 ಚಾರ್ಲಿ ಸಿನಿಮಾಕ್ಕೆ ನಾಲ್ಕು ರಾಜ್ಯ ಚಲನಚಿತ್ರ ಪ್ರಶಸ್ತಿ: ಪ್ರಶಸ್ತಿ ಗೆದ್ದ ರಕ್ಷಿತ್‌ ಶೆಟ್ಟಿ ಮೊದಲ ಪ್ರತಿಕ್ರಿಯೆ

ಹೊಂಬಾಳೆ ಫಿಲಂಸ್ ಮನವಿಗೂ ಬೆಲೆಯಿಲ್ಲ, ಕಾಂತಾರ ಕ್ಲೈಮ್ಯಾಕ್ಸ್ ದೃಶ್ಯಗಳೇ ಲೀಕ್

ಜೈಲಿನಲ್ಲಿ ದರ್ಶನ್ ಸ್ಥಿತಿಕಂಡು ಪತ್ನಿ ವಿಜಯಲಕ್ಷ್ಮಿಕಣ್ಣೀರು ಹಾಕಿದ್ದು ಯಾಕೆ ಗೊತ್ತಾ

ಪ್ರತಿಯೊಬ್ಬ ಫಿಲ್ಮ್ ಮೇಕರ್ಸ್‌ ನಾಚಿಕೆಪಡಬೇಕು: ಕಾಂತಾರ ನೋಡಿ ರಾಮ್‌ ಗೋಪಾಲ್ ವರ್ಮಾ ಹೀಗಂದಿದ್ಯಾಕೆ

ಮುಂದಿನ ಸುದ್ದಿ
Show comments