Select Your Language

Notifications

webdunia
webdunia
webdunia
webdunia

‘ಮದಗಜ’ ಶೂಟಿಂಗ್ ಮುಕ್ತಾಯ: ಫ್ಯಾನ್ಸ್ ಗೆ ಪತ್ರ ಬರೆದ ಶ್ರೀಮುರಳಿ

‘ಮದಗಜ’ ಶೂಟಿಂಗ್ ಮುಕ್ತಾಯ: ಫ್ಯಾನ್ಸ್ ಗೆ ಪತ್ರ ಬರೆದ ಶ್ರೀಮುರಳಿ
ಬೆಂಗಳೂರು , ಶುಕ್ರವಾರ, 27 ಆಗಸ್ಟ್ 2021 (08:53 IST)
ಬೆಂಗಳೂರು: ಉಮಾಪತಿ ಗೌಡ ನಿರ್ಮಾಣದ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ‘ಮದಗಜ’ ಸಿನಿಮಾ ಶೂಟಿಂಗ್ ಮುಕ್ತಾಯವಾಗಿದೆ.


ಈ ಹಿನ್ನಲೆಯಲ್ಲಿ ನಟ ಶ್ರೀಮುರಳಿ ಸುದೀರ್ಘ ಪತ್ರ ಬರೆದು ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ತಮಗೆ ಬೆಂಬಲವಾಗಿ ನಿಂತ ಅಭಿಮಾನಿಗಳನ್ನು ನೆನೆದಿದ್ದಾರೆ.

‘ಈ ಪ್ರಯಾಣದುದ್ದಕ್ಕೂ ನಮಗೆ ಬೆಂಬಲವಾಗಿ ನಿಂತ ಎಲ್ಲಾ ಅಭಿಮಾನಿಗಳಿಗೂ ಧನ್ಯವಾದ. ಪ್ರತಿಯೊಬ್ಬರನ್ನೂ ನಾನು ಮಿಸ್ ಮಾಡಿಕೊಳ್ಳುತ್ತೇನೆ. ಈ ತಂಡದೊಂದಿಗೆ ಕೆಲಸ ಮಾಡಿರುವುದು ಖುಷಿಕೊಟ್ಟಿದೆ. ಮುಂದಿನ ಬಾರಿ ಭೇಟಿಯಾಗೋಣ. ಅಲ್ಲಿಯವರೆಗೆ ಪ್ರೀತಿಯಿರಲಿ’ ಎಂದು ಶ್ರೀಮುರಳಿ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾನೇನು ಹೆದರಿಕೊಂಡು ಜಾಮೀನಿಗಾಗಿ ಅರ್ಜಿ ಹಾಕಿರಲಿಲ್ಲ : ನಟ ಅಜಯ್ ರಾವ್