Select Your Language

Notifications

webdunia
webdunia
webdunia
webdunia

ದುನಿಯಾ ವಿಜಯ್ ‘ಭೀಮ’ನಿಗೆ ಇಂದು ಮುಹೂರ್ತ: ವಿಶ್ ಮಾಡಿದ ಶಿವಣ್ಣ

ದುನಿಯಾ ವಿಜಯ್ ‘ಭೀಮ’ನಿಗೆ ಇಂದು ಮುಹೂರ್ತ: ವಿಶ್ ಮಾಡಿದ ಶಿವಣ್ಣ
ಬೆಂಗಳೂರು , ಸೋಮವಾರ, 18 ಏಪ್ರಿಲ್ 2022 (08:40 IST)
ಬೆಂಗಳೂರು: ದುನಿಯಾ ವಿಜಯ್ ನಿರ್ದೇಶಿಸಿ, ನಟಿಸಲಿರುವ ಎರಡನೇ ಸಿನಿಮಾ ಭೀಮ ಮುಹೂರ್ತ ಕಾರ್ಯಕ್ರಮ ಇಂದು ನೆರವೇರಲಿದೆ.

ಸಲಗ ಸಿನಿಮಾ ನಂತರ ದುನಿಯಾ  ವಿಜಯ್ ನಿರ್ದೇಶಿಸುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಇದೂ ಕೂಡಾ ಸಲಗದಂತೇ ಪಕ್ಕಾ ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿದೆ.

ಇನ್ನು, ಕೃಷ್ಣ ಸಾರ್ಥಕ್, ಜಗದೀಶ್ ಗೌಡ ನಿರ್ಮಾಣದ ಈ ಸಿನಿಮಾಗೆ ಸ್ಯಾಂಡಲ್ ವುಡ್ ಕಿಂಗ್ ಶಿವರಾಜ್ ಕುಮಾರ್ ವಿಡಿಯೋ ಸಂದೇಶ ಮೂಲಕ ಶುಭ ಹಾರೈಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೂಪರ್ ಕಾಪ್ ಆಗಿ ಮಿಂಚಬೇಕಿದ್ದ ಪುನೀತ್: ದ್ವಿತ ಲುಕ್ ಔಟ್